Friday 18 August 2023

ಪಶುಪಾಲನೆ : ಪಾರಂಪರಿಕ ಜ್ಞಾನಗಳು

 

-   qÁ. J¸ï.JA. ªÀÄÄvÀÛAiÀÄå


 ¥À±ÀÄ¥Á®£É D¢ªÀiÁ£ÀªÀgÀÀ JgÀqÀ£Éà ºÀAvÀzÀ ªÀÈwÛAiÀiÁVzÀÄÝ, DgÀA¨sÀ¢AzÀ E°è£ÀªÀgÉUÀÆ vÀªÀÄä C£ÀĨsÀªÀzÀ ªÀÄÆ®PÀ PÀAqÀÄPÉÆAqÀ eÁÕ£ÀªÀ£ÀÄß §¼À¸ÀÄvÁÛ §gÀÄwÛzÁÝgÉ. ¥À±ÀÄ¥Á®PÀgÀÄ vÀªÀÄä ¥À±ÀÄ¥Á®£ÉAiÀÄ §zÀÄPÀ°è vÀªÀÄäzÉà DzÀ C£ÀĨsÀªÀUÀ¼À£ÀÄß ¥ÀqÉAiÀÄÄvÁÛ D C£ÀĨsÀªÀzÀ DzsÁgÀzÀ ªÉÄÃ¯É vÀªÀÄä ªÀÄÄA¢£À §zÀÄPÀ£ÀÄß gÀƦ¹PÉÆAqÀÄ §A¢gÀĪÀÅzÀÄ PÀAqÀħgÀÄvÀÛzÉ. CzÀgÀ°è «±ÉõÀªÁV zÀ£À-PÀÄj-ªÉÄÃPÉUÀ¼À ¥Á®£É, ¥ÉÆõÀuÉ CzÀPÉÌ CUÀvÀåªÁVzÀÝ CgÀtå eÁÕ£ÀªÀ£ÀÄß, ¥À±ÀĪÉÊzÀåQÃAiÀÄ eÁÕ£ÀªÀ£ÀÄß C£ÀĨsÀªÀzÀ ªÀÄÆ®PÀ ¥ÀqÉzÀÄ CzÀ£ÀÄß vÀ£Àß ªÀÄÄA¢£À vÀ¯ÉªÀiÁgÀÄUÀ½UÉ ¸ÀAgÀQë¹PÉÆAqÀÄ §gÀ¯ÁVzÉ. CAxÀ PÉ®ªÀÅ «ZÁgÀUÀ¼À£ÀÄß F ¯ÉÃR£ÀzÀ ¥ÀæzsÁ£À GzÉÝñÀªÁVzÉ.

¥Á®£É - ¥ÉÆõÀuÉAiÀÄ ¸ÀégÀÆ¥À

zÀ£ÀUÀ¼ÀÄ MAzÉà »AqÀ°è EgÀĪÀÅzÁzÀgÉ CªÀÅ MmÁÖV EgÀ®Ä AiÀiÁªÀÅzÉà ¸ÀªÀĸÉå E®è. DzÀgÉ MAzÀÄ »ArUÉ ªÀÄvÉÆÛAzÀÄ »Ar£À zÀ£ÀUÀ¼À£ÀÄß vÀAzÀÄ ¸ÁPÀĪÀÅzÁzÀgÉ DUÀ CªÀÅ PÀÆr ¨Á¼À®Ä PÀµÀÖPÀgÀªÁUÀÄvÀÛzÉ. DUÀ ªÀÄÆ® »Ar£À°ègÀĪÀ MAzÀÄ PÀnªÀĸÁÛzÀ zÀ£ÀPÉÌ ºÀUÀÎzÀ ªÀÄÆ®PÀ mÉPÉÌ ºÁQ ©qÀĪÀÅzÀÄAlÄ. ºÀ¼ÉAiÀÄ zÀ£À ºÉƸÀ zÀ£ÀªÀ£ÀÄß vÀ£Àß eÉÆvÉ PÉ®ªÀÅ PÁ® ¸ÀÄwÛ¸ÀĪÀÅzÀgÀ ªÀÄÆ®PÀ vÀªÀÄä UÀÄA¦UÉ ºÉÆA¢PÉƼÀÄîªÀAvÉ ªÀiÁqÀÄvÀÛªÉ. F mÉPÉÌ ºÁPÀ®Ä ºÀUÀÎzÀ §zÀ°UÉ PÀ©ât¢AzÀ vÀAiÀiÁj¹zÀ mÉPÉÌ §¼ÉUÀ¼À£ÀÄß §¼À¸ÀÄwÛgÀĪÀÅzÀÄ ¥À±ÀÄ¥Á®PÀ ¸ÀªÀÄÄzÁAiÀÄzÀ »jAiÀÄjAzÀ w½zÀħgÀÄvÀÛzÉ. ¸ÁªÀiÁ£Àå UÀÄA¥ÀÄUÀ¼À°è EgÀĪÀAvÉ zÉêÀjUÉ ©lÖ zÀ£ÀUÀ¼À UÀÄA¦£À®Æè F ¸ÀªÀĸÉå EgÀÄvÀÛzÉ F §UÉÎ zÉêÀgÉvÀÄÛUÀ¼À Q¯ÁjAiÉƧâgÀÄ »ÃUÉ ºÉüÀÄvÁÛgÉ. “ºÉƸÀzÁV zÉêÀgÉvÀÄÛUÀ¼ÀPÉ §AzÀ JvÀÄÛUÀ¼ÀÄ PÀÄzÀÄjPÉƼÁîPÉ ¨Á¼À¢£À ¨ÉÃPÀÄ. DªÁUÀ D JvÀÄÛUÀ¼ÀÄ vÀ¦à¹PÉÆAqÀÄ CªÀÅUÀ¼À ªÀÄ£ÉUÀ½UÉ Nr ºÉÆÃV©qÁÛªÉ. CzÀPÉÌ £ÁªÀÅ K£ÁärÛ« CAzÉæ ºÀ¼É JvÀÄÛUÀ½UÀÆ, »AUÉ §AzÀ ºÉƸÀ JvÀÄÛUÀ½UÀÆ mÉPÉÌ ºÁQÛë. EzÀPÉÌ £ÀªÀÄävÁUÉ mÉPȨ́¼ÉUÀ¼ÀÄ EzÁݪÉ.” (Q¯Áj, ¥ÀÄl : 43)

PÀ¹ªÀiÁqÀĪÀ eÁÕ£À

zÀ£À,PÀÄj,ªÉÄÃPÉUÀ¼À UÀAqÀÄUÀ½UÉ ©Ãd PÀ¹ªÀiÁqÀĪÀ ¥ÁgÀA¥ÀjPÀ ¥ÀzÀÞwAiÉÆAzÀÄ EA¢UÀÆ £ÀªÀÄä ¥À±ÀÄ¥Á®PÀ d£À¸ÀªÀÄÄzÁAiÀÄUÀ¼À §zÀÄQ£À°è ZÁ°Û EgÀĪÀÅzÀ£ÀÄß UÀÄgÀÄw¸À§ºÀÄzÀÄ. vÀªÀÄä ¥À±ÀÄUÀ¼À »Ar£À°è ©ÃdzÀ ºÉÆÃj, lUÀgÀÄ, ºÉÆÃvÀUÀ¼À°è MAzÉgÀqÀ£ÀÄß ©ÃdPÉÌAzÀÄ ©lÄÖ G½zÀ J®è ºÉÆÃj, lUÀgÀÄ ªÀÄvÀÄÛ ºÉÆÃvÀUÀ½UÉ ©Ãd PÀ¹ ªÀiÁqÀ¯ÁUÀÄvÀÛzÉ. EzÀPÉÌ CªÀgÀÄ ºÉüÀĪÀ PÁgÀt ©Ãd vÉUÉAiÀÄzÉ EzÀÝgÉ Erà »Ar£À zÀ£À, PÀÄj ªÀÄvÀÄÛ ªÉÄÃPÉUÀ¼À£ÀÄß ªÉÄÃAiÀÄ®Ä ©qÀĪÀÅ¢®è. ºÁUÉAiÉÄà PÀ¹ ªÀiÁqÀzÉà ºÉÆÃzÀgÉ ¸ÀjAiÀiÁzÀ ªÉÄÊPÀlÄÖ §gÀĪÀÅ¢®è JA§ÄzÁVzÉ. F PÁgÀt¢AzÀ §ºÀ¼À »AzÉAiÉÄà F ©Ãd vÉUÉAiÀÄĪÀ eÁÕ£ÀªÀ£ÀÄß PÀAqÀÄPÉÆArzÀÝgÀÄ. »ÃUÉ PÀ¹ ªÀiÁqÀĪÀ PÀæªÀÄUÀ¼À°è EAzÀÄ DzsÀĤPÀ ¯ÉÆúÀzÀ ¸À®PÀgÀuÉUÀ¼À£ÀÄß §¼À¸ÀÄvÁÛgÉ. EzÀjAzÀ ZÀªÀÄðPÉÌ AiÀiÁªÀÅzÉà ºÁ¤AiÀiÁUÀzÉ M¼ÀUÀqÉAiÉÄà ©ÃdUÀ¼À£ÀÄß PÀvÀÛj¸ÀÄvÁÛgÉ. PÀvÀÛj¸À®àlÖ ©ÃdUÀ¼ÀÄ M¼ÀUÀqÉAiÉÄà PÀgÀV ºÉÆÃUÀÄvÀÛªÉ. DzÀgÉ EAxÀ ¯ÉÆúÀzÀ ¸À®PÀgÀuÉ ¥ÀjZÀAiÀÄ«®èzÀ PÁ®zÀ°è MAzÀÄ «²µÀÖªÁzÀ vÀAvÀæªÀ£ÀÄß C£ÀĸÀj¸ÀÄwÛzÀÝzÀÄ PÀAqÀħgÀÄvÀÛzÉ. D PÀæªÀÄ AiÀiÁªÀÅzÉAzÀgÉ JgÀqÀÄ ªÀÄgÀzÀ vÀÄAqÀÄUÀ¼À ¸ÀºÁAiÀÄ¢AzÀ ©ÃdUÀ¼À£ÀÄß ©VzÀÄ H¢PÉÆAqÀ ZÀªÀÄðªÀ£ÀÄß ¨ÉtZÀÄ PÀ°è£À ZÀÆ¥ÁzÀ vÀÄ¢¬ÄAzÀ PÀvÀÛj¹ ©ÃdUÀ¼À£ÀÄß ¸ÀA¥ÀÆtðªÁV ºÉÆgÀvÉUÉAiÀÄĪÀÅzÀÄ. ZÀªÀÄðªÀ£ÀÄß PÀvÀÛj¸À®Ä EwÛÃZÉUÉ ¨ÉèÃqÀ£ÀÄß §¼À¸ÀÄwÛgÀĪÀÅzÁV w½zÀÄ §gÀÄvÀÛzÉ. »ÃUÉ ©Ãd vÉUÀzÀ £ÀAvÀgÀ CzÀPÁÌzÀ £ÉÆêÀ£ÀÄß ¤ªÁj¸À®Ä PÉ®ªÀÅ ¸ÀgÀ¼À OµÀ¢üÃAiÀÄ G¥ÀZÁgÀªÀ£ÀÄß ªÀiÁqÀÄwÛzÀÝgÀÄ. D G¥ÀZÁgÀªÉÀAzÀgÉ ©Ãd PÀvÀÛj¹zÀ D eÁUÀPÉÌ ºÀgÀ¼ÉuÉÚ ªÀÄvÀÄÛ ºÀj²tªÀ£ÀÄß ¨Égɹ ºÀZÀÄÑwÛzÀÝgÀÄ. ºÁUÉÃ£É D ¸ÀAzÀ¨sÀðzÀ°è MAzÉgÀqÀÄ ¢£ÀUÀ¼À PÁ® D ¥À±ÀÄUÀ½UÉ vÀtÂÚÃj£À §zÀ°UÉ ©¹¤ÃgÀÄ PÀÄr¸À¨ÉÃPÉA§ÄzÀÄ CªÀgÀ £ÀA©PÉAiÀiÁVvÀÄÛ . PÀÆvÀƺÀ®zÀ ¸ÀAUÀwAiÉÄAzÀgÉ »ÃUÉ vÉUÉzÀ ©ÃdUÀ¼À£ÀÄß w£ÀÄßwÛzÀÝgÀAvÉ. F §UÉÎ JwÛ£À Q¯Áj ºÉýgÀĪÀ ªÀiÁvÀÄUÀ¼À£ÀÄß UÀªÀĤ¹- “ºÉÆÃjUÀ¼À£É߯Áè PÀ¹ ªÀiÁrÛë. £ÁªÉà PÀ¹ ªÀiÁqÁzÀÄ. PÀ¹ ªÀiÁqÁzÀÄ JAUÉ CAzÉæ PÁ®Ä GgÀÄ®Ä ºÁQ ºÉÆÃjUÀ¼À£ÀÄß »rzÀÄ PÉqÀ« PÁ®Ä PÀnÖgÀÄvÉÛêÉ. ©Ãd vÉUÉwzÀÄÝ »AzÉ MAzÀÄ vÀgÀ, FUÀ MAzÀÄ vÀgÀ. »AzÉ JAUÉ CAzÉæ-PÉqÀ«zÀ JwÛ£À (ºÉÆÃj) ©ÃdUÀ½UÉ PɼÀUÉ ªÉÄÃ¯É ©¢j£À PÉÆîÄUÀ½AzÀ CzÀÄ«Ä »rzÀÄPÉÆAqÀÄ ©ÃdUÀ¼ÀÄ ©VAiÀiÁV ªÀÄÄAzÀPÉÌ §gÀĪÀAvÉ ªÀiÁr ªÀÄÄA¨sÁUÀzÀ ZÀgÀäªÀ£ÀÄß ZÁPÀÄ«¤AzÀ PÉÆAiÀÄÄÝ ©qÁzÀÄ. DªÁUÀ ©ÃdUÀ¼ÀÄ ºÉÆgÀUÉ §wðzÀÄÝ. D ºÉÆgÀUÉ §AzÀ ©ÃdUÀ¼À £ÀÀgÀªÀ£ÀÄß PÀvÀÛj¹ ©ÃdUÀ¼À£ÀÄß ºÉÆgÀUÉ vÉUÉzÀ ©ÃdUÀ¼À£ÀÄß ZÀ£ÀߥÀà£ÉÆÃgÀÄ (ªÀiÁå¸À¨ÉÃqÀgÀ G¥À¨ÉÃqÀUÀÄ) ªÀÄ£ÉAiÀÄ°è ¸ÁgÀÄ ªÀiÁrÛzÀÄæ. »AUÉ ªÀiÁrzÀ ¸ÁgÀ£ÀÄß J®ègÀÆ w£ÀÄßwÛzÀÝgÀÄ. E°èUÉ MAzÀÄ K¼ÉÆà JAmÉÆà ªÀµÀðUÀ½AzÉ »AUÉ ªÀiÁrÛzÀÄæ.”(Q¯Áj, ¥ÀÄl: 49) ªÉÆzÀ¯É ºÉýzÀAvÉ ©Ãd PÀ¹ªÀiÁqÀĪÀ PÀæªÀÄzÀ°è DzsÀĤPÀ ¸À®PÀgÀuÉUÀ¼ÀÄ §¼ÀPÉUÉ §AzÀÄ ºÀ¼ÉAiÀÄ ¥ÀzÀÞwUÀ¼ÀÄ E®èªÁVªÉ. DzÀgÉ PÀ¹ªÀiÁqÀ®Ä ¥À±ÀÄ ªÉÊzÀågÉ ¨ÉÃPÉA¢®è. vÁªÉà PÀvÀÛj §¼À¹ PÀ¹ªÀiÁqÀĪÀ eÁÕ£ÀªÀ£ÀÄß ¸ÀA¥Á¢¹PÉÆArzÁÝgÉ.

PÀÄj PÀvÀÛj¸ÀĪÀ eÁÕ£À

PÀÄjUÀ¼À »AqÀ£ÀÄß ªÀµÀðPÉÆ̪ÉÄä ªÉÄÊ vÉƼÉzÀÄ PÀvÀÛj¸ÀĪÀ ¸ÀA¥ÀæzÁAiÀÄ«zÉ. F QæAiÉÄAiÀÄ »AzÉ JgÀqÀÄ ¸ÀàµÀÖ GzÉÝñÀUÀ¼ÀÄ EªÉ. CªÀÅUÀ¼À°è ªÉÆzÀ®£ÉAiÀÄzÀÄ PÀÄjUÀ¼À ªÉÄÊ ¸ÀéZÀѪÁVgÀ¨ÉÃPÀÄ JA§ÄzÁzÀgÉ JgÀqÀ£ÉAiÀÄzÀÄ CzÀjAzÀ zÉÆgÉAiÀÄĪÀ vÀÄ¥Ààl¢AzÀ PÀA§½ ¥ÀqÉAiÀÄĪÀ GzÉÝñÀ JgÀqÀ£ÉAiÀÄzÀÄ. F QæAiÉÄUÀ¼ÀÄ PÉêÀ® ¸ÁªÀiÁ£ÀåªÀ®è JA§ÄzÀÄ E°è UÀªÀĤ¸À¨ÉÃPÁzÀ ¸ÀAUÀw. PÀÄj vÉƼÉAiÀÄĪÀÅzÀÄ MAzÀÄ PÀn§zÀݪÁzÀ ¸ÀA¥ÀæzÁAiÀÄzÀAvÉ DZÀgÀuÉUÉƼÀÄîvÀÛzÉ. PÀÄjvÉƼÉAiÀÄĪÀÅzÀÄ ¸ÁªÀiÁ£ÀåªÁV ¨ÉùUÉAiÀÄ PÁ®zÀ ¥ÁægÀA¨sÀPÉÌ. PÀÄjvÉƼÉAiÀÄĪÀ ªÉÆzÀ®Ä PÀÄj PÀvÀÛj¸ÀĪÀªÀgÀ£ÀÄß ¨sÉÃn ªÀiÁr «µÀAiÀÄ w½¸ÀÄvÁÛgÉ. PÀÄj PÀvÀÛj¸ÀĪÀ PÉ®¸À PÀÄgÀħgÀÄ ªÀiÁvÀæ ªÀiÁqÀÄvÁÛgÉ. CªÀgÀÄ PÀÄjvÉƼÉAiÀÄĪÀ ¢£À «Ã¼ÀåzÀ J¯É, CrPÉ ªÀÄwÛvÀgÀ ¥ÀÆeÁ ¸ÁªÀÄVæUÀ¼À£ÀÄß vÀAzÀÄ PÀÄjUÁgÀgÀ PÉÊUÉ vÀ®Ä¦¸ÀÄvÁÛgÉ. CzÀgÀ eÉÆvÉUÉ PÀÄjUÁgÀgÀ ªÀÄ£ÉAiÀĪÀgÀÄ UÀAUÀªÀÄä£À ¥ÀÆeÉUÉ ¨ÉÃPÁUÀĪÀ vÀA©lÄÖ ªÀÄwÛvÀgÀ ªÀåªÀ¸ÉÜ ªÀiÁrPÉÆAqÀÄ MAzÀÄ ºÀ¼ÀîzÀ §½UÉ ºÉÆÃV UÀAUÉAiÀÄ£ÀÄß ¥ÀÆf¹ £ÀAvÀgÀ MAzÉÆAzÉ PÀÄjAiÀÄ£ÀÄß ¤ÃgÀ°è E½¹ ªÉÄÊvÉƼÉzÀÄ ©qÀÄvÁÛgÉ. »ÃUÉ PÀÄjAiÀÄ£ÀÄß ªÉÄÊvÉƼÉzÀ £ÀAvÀgÀzÀ ¢£À PÀÄgÀħgÀ PÉ®¸ÀUÁgÀgÀÄ PÀÄjzÉÆrØUÉ §AzÀÄ PÀÄjUÀ¼À vÀÄ¥ÀàlªÀ£ÀÄß PÀvÀÛj¸À®Ä ±ÀÄgÀĪÀiÁqÀÄvÁÛgÉ. «²µÀÖªÁzÀ zÉÆqÀØ ¥ÀæªÀiÁtzÀ PÀvÀÛjAiÀÄ ¸ÀºÁAiÀÄ¢AzÀ vÀÄ¥ÀàlªÀ£ÀÄß PÀvÀÛj¹ D PÉ®¸À ªÀÄÄVzÀ ªÉÄÃ¯É ºÁ®Ä vÀÄ¥Àà ZÉ®ÄèvÁÛgÉ. PÀÄj zÉÆrØAiÉƼÀUÉ CªÀgÀÄ ¥ÀÆeÉ ªÀiÁr ºÁ®Ä vÀÄ¥ÀàªÀ£ÀÄß ¨ÉgÀ¹ PÀÄjUÀ½UÉ ªÀÄvÀÄÛ PÀÄj zÉÆrØUÉ ZÉ®ÄèvÁÛgÉ. »ÃUÉ ªÀiÁqÀĪÀÅzÀjAzÀ PÀÄjUÀ¼À ¸ÀA¥ÀvÀÄÛ ºÉZÀÄÑvÀÛzÉ JA§ÄzÀÄ ¥À±ÀÄ¥Á®PÀgÀ zÀÈqsÀªÁzÀ £ÀA©PÉAiÀiÁVzÉ. F ¸ÀAzÀ¨sÀðzÀ°è PÀPÉÌ J¯ÉAiÀÄ£ÀÄß ¥ÀÆeÉUÉ M¼À¥Àr¸ÀĪÀÅzÀÄ UÀªÀÄ£ÁºÀð.

zÉÆrØ ¤ªÀiÁðt eÁÕ£À  

ªÀiÁ£ÀªÀ£À ¸ÁA¸ÀÌøwPÀ EwºÁ¸ÀzÀ°è ¨sËwPÀ ¸ÀA¸ÀÌøw Cwà ªÀĺÀvÀéªÁzÀÄzÀÄ. ¨sËwPÀ DAiÀiÁªÀÄzÀ°è ªÀ¸ÀwUÉ ªÀĺÀvÀézÀ ¸ÁÜ£À«zÉ. ªÀÄ£ÀĵÀå §zÀÄQ£À «PÁ¸ÀzÀ°è vÀ£Àß ªÁ¸ÀPÉÌ ªÀ¸Àw ¸Ë®¨sÀåªÀ£ÀÄß ªÀiÁrPÉÆAqÀAvÉ vÀ£Àß ¥À±ÀÄ ¸ÀA¥ÀwÛUÀÆ ªÀ¸Àw ªÀåªÀ¸ÉÜAiÀÄ£ÀÄß PÀAqÀÄPÉÆArzÁÝ£É. vÀ£Àß fêÀ£À JµÀÄÖ ªÀÄÄRåªÉÇà vÀ£Àß ¥À±ÀÄ ¸ÀA¥ÀwÛ£À fêÀ£ÀªÀÇ CµÉÖà ªÀÄÄRå JA§ÄzÁV £ÀA©gÀĪÀÅzÀjAzÀ¯Éà vÀ£Àß ªÀ¸ÀwUÉ JµÀÄÖ ªÀĺÀvÀéªÀ£ÀÄß PÉÆnÖzÁÝ£ÉÆà ¥À±ÀÄUÀ¼À ªÀ¸Àw ¤ªÀiÁðtPÀÆÌ CµÉÖà ªÀĺÀvÀéªÀ£ÀÄß ¤ÃrzÁÝ£É. F ¢±ÉAiÀÄ°è ªÀiÁ£ÀªÀ PÀAqÀÄPÉÆAqÀ ¥À±ÀĪÀ¸Àw ªÀåªÀ¸ÉÜ ¸ÀA¸ÀÌøw CzsÀåAiÀÄ£À ¸ÀAzÀ¨sÀðUÀ¼À°è vÀÄA¨Á ¥ÁæªÀÄÄRåvÉAiÀÄ£ÀÄß ¥ÀqÉzÀÄPÉƼÀÄîvÀÛzÉ. ``zÀQët PÀ£ÁðlPÀzÀ d£À ¥ÀæzsÁ£ÀªÁV PÀȶPÀgÀÄ. PÀȶ PÉ®¸À PÁAiÀÄðUÀ½UÉ CªÀjUÉ d£À±ÀQÛ G¥ÀAiÉÆÃUÀzÉÆA¢UÉ ¥Áæt ±ÀQÛ §¼ÀPÉUÀÆ CUÀvÀå J¤¹zÀÝjAzÀ ¥À±ÀÄ¥Á®£ÉUÀÆ ºÉZÀÄÑ ¥Áæ±À¸ÀÛ÷å ¤ÃqÀÄvÁÛgÉ. ««zsÀ §UÉUÀ¼À°è eÁ£ÀĪÁgÀUÀ¼À §¼ÀPÉ ªÀÄvÀÄÛ G¥ÀAiÉÆÃUÀ gÀÆrüAiÀiÁVgÀĪÀÅzÀjAzÀ CªÀÅUÀ¼À §UÉUÉ zÉʪÀ ¸ÀªÀiÁ£ÀªÁzÀ ¨sÁªÀ£ÉAiÀÄÆ £É¯É¹zÉ. F ªÀÄA¢UÉ ªÀÄ£ÉAiÀĪÀgÀÄ ¨ÉÃgÉ eÁ£ÀĪÁgÀÄUÀ¼ÀÄ ¨ÉÃgÉAiÀÄ®è. ºÀÄnÖzÀ ªÀÄUÀÄ«UÉ ºÉ¸ÀjlÄÖ PÀgÉAiÀÄĪÀAvÉ zÀ£ÀPÀgÀÄUÀ¼À£ÀÄß ¨ÉÃgÉ ¨ÉÃgÉ ºÉ¸ÀgÀÄUÀ½AzÀ PÀgÉAiÀÄĪÀÅzÀÄ gÀÆrü. D ºÉ¸ÀgÀÄUÀ¼ÀÄ ¸ÁªÀiÁ£ÀåªÁV eÁ£ÀĪÁgÀÄUÀ¼À §tÚ UÀÄt ¸Àé¨sÁªÀPÉÌ C£ÀÄUÀÄtªÁVgÀÄvÀÛªÉ. ¨ÉÃgÉ ¨ÉÃgÉ PÁgÀtUÀ½UÁV CªÀÅ ¥ÀÇeÁºÀðªÀÇ DVgÀĪÀÅzÀjAzÀ CªÀÅUÀ¼À ¥Á®£É ¥ÉÇõÀuÉUÉ «±ÉõÀ ªÀĺÀvÀé ¤ÃqÀÄvÁÛgÉ. eÁ£ÀĪÁgÀUÀ¼À G¥ÀAiÉÆÃUÀ §¼À¸ÀÄ«PÉUÀ£ÀÄUÀÄtªÁV CªÀÅUÀ¼À ¥Á®£É ¥ÉÇõÀuÉAiÀÄ£ÀÄß ¤ªÀð»¸ÀĪÀÅzÀÄ E°è£À «±ÉõÀ. ºÁ®Ä PÀgÉAiÀÄĪÀ DPÀ¼ÀÄ, JªÉÄäUÀ¼ÀÄ, UÉAiÉÄä ªÀiÁqÀĪÀ JvÀÄÛUÀ¼ÀÄ, PÉÆÃtUÀ¼ÀÄ, G½zÀ zÀ£ÀPÀgÀÄUÀ¼ÀÄ, PÀÄj, PÉÆý, ºÀA¢, £Á¬Ä EvÁå¢- »ÃUÉ UÀÄA¥ÁV¹PÉÆAqÀÄ CªÀÅUÀ¼À ¸ÁPÀuÉ £ÀqɸÀĪÀÅzÀÄ ªÁrPÉ. CAvÉAiÉÄà F MAzÉÆAzÀPÀÆÌ MAzÉÆAzÀÄ ªÀiÁzÀjAiÀÄ ªÀ¸Àw ¤ªÀiÁðt ¥ÀæZÀ°vÀ.'' (CA§½PÉ »jAiÀÄtÚ, ªÀ¸Àw eÁ£À¥ÀzÀ, ¥ÀÄl-75)

F w¼ÀĪÀ½PÉAiÀÄ »£É߯ÉAiÀÄ°è ¥À±ÀÄ¥Á®£Á ¸ÀªÀÄÄzÁAiÀÄUÀ¼ÀÄ vÀªÀÄä ¥À±ÀÄ ¸ÀAPÀÄ®PÉÌ ¤«Äð¹PÉƼÀÄîªÀ ªÀ¸Àw ªÀåªÀ¸ÉÜAiÀÄ ¸ÀégÀÆ¥À ªÀÄvÀÄÛ CªÀÅUÀ¼À ¤ªÀiÁðt, §¼ÀPÉAiÀÄ »AzÉ EgÀĪÀ CjªÀ£ÀÄß «±Éèö¸ÀĪÀÅzÁzÀgÉ avÀæzÀÄUÀð ¥Àj¸ÀgÀ ¸ÀºÀdªÁV Cwà GµÀÚvÉ EgÀĪÀ ºÁUÀÆ PÀrªÉÄ ªÀÄ¼É ©Ã¼ÀĪÀ ¥ÀæzÉñÀªÁVzÉ. F ¥Àj¸ÀgÀPÉÌ C£ÀÄUÀÄtªÁV ¤«Äð¸ÀĪÀ ¥À±ÀĪÀ¸ÀwAiÀÄ£ÀÄß F ªÀÄÄA¢£ÀAvÉ «ªÀj¸À§ºÀÄzÁVzÉ.

PÀÄj ªÀ¸Àw ¤ªÀiÁðt eÁÕ£À

PÀÄjUÀ¼À ªÁ¸ÀPÉÌ ¤«Äð¸ÀĪÀ ªÀ¸ÀwUÀ¼À°è ºÀ®ªÀÅ §UÉUÀ½gÀĪÀÅzÀÄ PÀAqÀÄ §gÀÄvÀÛzÉ. ¸ÁªÀiÁ£ÀåªÁV PÀÄjUÀ¼À£ÀÄß PÀÆqÀ®Ä Hj£À ºÉÆgÀUÉ CgÀtåzÀ CAaUÉ CxÀªÁ ºÉÆ®zÀ ¸À«ÄÃ¥ÀzÀ°è EgÀĪÀ §AiÀÄ®Ä ¸ÀܼÀzÀ°è zÉÆrØ ¤ªÀiÁðt ªÀiÁqÀĪÀÅzÀÄAlÄ. ¸ÀºÀdªÁV JvÀÛgÀzÀ ¢§âUÀ¼À°è ¤ÃgÀÄ ¤®èzÀ, «±Á®ªÁzÀ ¸ÀܼÀ CªÀPÁ±À EgÀĪÀ PÀqÉ F zÉÆrØUÀ¼À£ÀÄß  ¤«Äð¸À¯ÁUÀÄvÀÛzÉ. vÀªÀÄä PÀÄjUÀ¼À ¸ÀASÉåUÉ C£ÀÄUÀÄtªÁV ¸ÀܼÀªÀ£ÀÄß ¤UÀ¢ ªÀiÁrPÉÆAqÀÄ CzÀgÀ ¸ÀÄvÀÛ®Ä ««zsÀ jÃwAiÀÄ ªÀÄļÀÄî PÀ¼ÉîUÀ½AzÀ ¨É𠤫Äð¸À¯ÁUÀÄvÀÛzÉ. avÀæzÀÄUÀð ¨sÁUÀzÀ°è ºÉZÁÑV eÁ° PÀ¼Éî ºÉZÁÑV zÉÆgÉAiÀÄĪÀÅzÀjAzÀ CzÀ£Éßà zÉÆrØ ¨ÉðUÉ §¼À¸ÀÄvÁÛgÉ. ºÉÆgÀV£À ¨sÁUÀPÉÌ ¨ÁgÉ PÀ¼Éî ¹PÀÌgÉ CzÀ£ÀÄß §¼À¸ÀĪÀÅzÀÄAlÄ. EwÛÃa£À ¢£ÀUÀ¼À°è §¼Áîj eÁ° PÀ¼Éî ºÉZÀÄÑ ¹UÀĪÀÅzÀjAzÀ CzÀ£Éßà ºÉZÁÑV §¼À¸ÀÄwÛzÁÝgÉ. F zÉÆrØUÀ¼À DPÁgÀ JgÀqÀÄ jÃwAiÀÄ°è EgÀÄvÀÛzÉ. MAzÀÄ ZËPÁPÁgÀ ªÀÄvÉÆÛAzÀÄ ªÀÈvÁÛPÁgÀ. MAzÀÄ zÉÆrØAiÀÄ M¼ÀUÉ JgÀqÀÄ ¨sÁUÀUÀ½gÀÄvÀÛªÉ. PÀÄj ªÀÄjUÀ½UÁV zÉÆrØAiÀÄ M¼ÀUÉ MAzÀÄ ¤¢ðµÀÖ eÁUÀªÀ£ÀÄß UÉÆvÀÄÛ¥Àr¹ CzÀPÉÌ ¥ÀævÉåÃPÀ UÀÆqÀ£ÀÄß ¤«Äð¸ÀÄvÁÛgÉ. D UÀÆqÉƼÀUÉ ªÀÄjUÀ½UÉ ©¹¯ÁUÀ¢gÀ¯ÉAzÀÄ MAzÀÄ ZÀ¥ÀàgÀªÀ£ÀÄß ¤«Äð¹gÀÄvÁÛgÉ. F ZÀ¥ÀàgÀ ªÀÄjUÀ½UÉ £ÉgÀ¼À£ÀÄß MzÀV¸ÀĪÀÅzÀ®èzÉ, CzÀPÉÌ §¼À¹gÀĪÀ PÀA§UÀ¼À£ÀÄß ªÀÄjUÀ¼ÀÄ PÁ®°è vÀĽzÀÄPÉƼÀîzÉ w£Àß®Ä C£ÀÄPÀÆ®ªÁUÀĪÀAvÉ ¸ÉÆ¥ÀÄà ªÀÄvÀÄÛ ºÀÄ®è£ÀÄß PÀlÖ®Ä §¼À¹PÉƼÀî¯ÁUÀÄvÀÛzÉ. E£ÀÄß½zÀ «±Á®ªÁzÀ eÁUÀ G½zÀ J¯Áè PÀÄjUÀ¼À ªÁ¸ÀPÉÌ §¼ÀPÉAiÀiÁUÀÄvÀÛzÉ.

   PÀÄjzÉÆrØ ¤ªÀiÁðtPÉÌ AiÀiÁªÀÅzÉà ¤¢ðµÀÖ ±Á¸ÀÛç«®èzÉà EzÀÝgÀÆ ¥ÁgÀA¥ÀjPÀªÁzÀ PÉ®ªÀÅ eÁÕ£ÀUÀ¼ÀÄ EªÉ. CªÀÅUÀ¼À°è ªÀÄÄRåªÁV PÀÄjzÉÆrØ ¤«Äð¸ÀĪÀ eÁUÀªÀ£ÀÄß ªÉÆzÀ®Ä ¥Àj²Ã°¸À¯ÁUÀÄvÀÛzÉ. F ¥Àj²Ã®£ÉAiÀÄ°è ªÀÄÄRåªÁV UÀªÀĤ¸ÀĪÀ ¸ÀAUÀw JAzÀgÉ zÉÆrØ ¤«Äð¸À®Ä GzÉÝò¹gÀĪÀ eÁUÀzÀ°è AiÀiÁªÀÅzÁzÀgÀÆ QÃl ªÀÄvÀÄÛ ºÀļÀÄUÀ¼À ªÁ¸À¸ÁÜ£ÀUÀ½ªÉAiÉÄà JA§ÄzÀÄ. PÉ®ªÀÅ ¸ÀܼÀUÀ¼À°è £É®zÀ D¼ÀzÀ°è ªÁ¹¸ÀĪÀ ºÀļÀÄUÀ½zÀÄÝ CªÀÅ £É®ªÀ£ÀÄß gÀAzÀæªÀiÁr ªÀÄtÚ£ÀÄß ºÉÆgÀºÁPÀÄwÛgÀÄvÀÛªÉ. EAxÀ ¸ÀܼÀzÀ°è zÉÆrØ ¤«Äð¹zÀgÉ »AqÀÄ ºÉZÀÄѪÀÅ¢®è JA§ÄzÀÄ ¥À±ÀÄ¥Á®PÀgÀ £ÀA©PÉAiÀiÁVzÉ.

PÀÄjzÉÆrØUÀ¼À£ÀÄß MAzÀÄ ¤¢ðµÀÖ ¸ÀܼÀzÀ°è ±Á±ÀévÀªÁV ¤«Äð¸ÀĪÁUÀ »ÃUÉ PÀ¼Éî ¨ÉðUÀ¼À£ÀÄß ºÁPÀÄvÁÛgÉ. DzÀgÉ PÀÄjUÀ¼À ªÉÄêÀÅ ¤ÃjUÁV ªÀÄwÛvÀgÀ PÉ®ªÀÅ PÁgÀtUÀ½UÁV ªÀ®¸É PÁAiÀÄðªÀÅ £ÀqÉAiÀÄÄvÀÛzÉ. DUÀ PÀÄjUÀ¼À£ÀÄß PÀÆqÀ®Ä vÁvÁÌ°PÀ ªÀåªÀ¸ÉÜ ªÀiÁrPÉƼÀî¯ÁUÀÄvÀÛzÉ. F vÁvÁÌ°PÀ ªÀåªÀ¸ÉÜAiÀÄ°è ©¢j£À vÀrPÉ ªÀÄvÀÄÛ §¯ÉUÀ¼À£ÀÄß §¼À¸À¯ÁUÀÄvÀÛzÉ. «±ÉõÀªÁV ¥ÀqÀĪÀ ¥ÀæAiÀÄt ºÉÆÃzÁUÀ ªÀÄvÀÄÛ ºÉÆ®UÀ¼À°è ªÀÄAzÉ ªÀÄ®V¹zÁUÀ F jÃwAiÀÄ ªÀåªÀ¸ÉÜ ªÀiÁqÀĪÀgÀÄ.

E£ÀÆß zÀ£ÀUÀ¼À zÉÆrØ PÀÆqÀ PÀ¼Éî ¨Éð ºÁQAiÉÄà ¤«Äð¸ÀĪÀgÀÄ. JvÀÄÛUÀ½UÉ ªÀiÁvÀæ PÁr£À UÀ¼À ªÀÄvÀÄÛ ¸ÉÆ¥Àà£ÀÄß §¼À¹ ªÀ¸Àw ªÀåªÀ¸ÉÜ ªÀiÁqÀĪÀgÀÄ. ªÀÄ£ÉUÀ¼À M¼ÀUÀqÉAiÉÄà JvÀÄÛUÀ½UÀÆ ¤¢ðµÀÖ eÁUÀªÀ£ÀÄß «ÄøÀ°j¸ÀĪÀÅzÀÄ ¸ÁªÀiÁ£ÀåªÁV PÀAqÀÄ §gÀĪÀ zÀȱÀåªÁVzÉ. F §UÉÎ CA§½PÉ »jAiÀÄtÚ DªÀgÀÄ ¤ÃrgÀĪÀ «ªÀgÀuÉ UÀªÀÄ£ÁºÀð. “ºÀnÖ JAzÀ ªÉÄÃ¯É C°è PÉÆnÖUÉ EzÉÝà wÃgÀ¨ÉÃPÀÄ. PÉÆnÖUɬĮèzÀ ºÀnÖ ºÀnÖAiÉÄà C®è JA§ÄzÀÄ F ¥ÀæzÉñÀzÀ ¥À±ÀÄ¥Á®PÀgÀ C©ü¥ÁæAiÀÄ. ºÀnÖAiÀÄ°ègÀĪÀ zÀ£ÀzÀ PÉÆnÖUÉ `§qÀUÀ ¨ÁV®Ä ºÀnÖAiÀiÁVgÀ¨ÉÃPÀÄ' JAzÀÄ ºÉüÀÄvÁÛgÉ. GvÀÛgÀ ¢QÌ£À°èzÀÝgÉ PÉÆnÖUÉ C©üªÀÈ¢ÞAiÀiÁUÀÄvÀÛzÉ JAzÀÄ £ÀA©PÉ. zÀ£ÀPÀgÀÄUÀ¼ÀÄ, DqÀÄPÀÄjUÀ¼ÀÄ, ªÀÄA¢ J®ègÀÆ MAzÉà ¨ÁV°¤AzÀ ¥ÀæªÉñÀ ºÉÆAzÀĪÀ PÀæªÀÄ«gÀĪÀÅzÀÄ vÉÆnÖºÀnÖAiÀÄ ªÀÄvÉÆÛAzÀÄ «±ÉõÀ. »ÃUÉ gÁ¸ÀÄUÀ¼ÀÄ ªÀÄvÀÄÛ ªÀģɪÀÄA¢ MAzÉà §V°£À°è ¥ÀæªÉñÀ ºÉÆA¢zÀgÉ ¸ÀªÀÄÈzÀÞªÁVgÀÄvÀÛzÉ JA§ £ÀA©PÉ ¥À槮ªÁVgÀÄvÀÛzÉ. ºÀnÖAiÀÄ `zÁégÀAzÀ' ©Ã¢AiÀÄ PÀqÉVzÀÄÝ Erà ºÀnÖUÉ CzÀÄ KPÀ ªÀiÁvÀæ zÁégÀªÁzÀÝjAzÀ PÀ¼ÀîPÁPÀgÀ ¨sÀAiÀĪÀÇ EgÀĪÀÅ¢®è. ºÀnÖAiÉƼÀUÉ gÁ¸ÀÄ PÀlÄÖªÀÅzÀjAzÀ ªÀÄÄAeÁ£É JzÁÝPÀët zÀ£ÀPÀgÀÄUÀ¼À ªÀÄÄR £ÉÆÃqÀ§ºÀÄzÉAzÀÆ CzÀjAzÀ ¢£À¤vÀåzÀ PÉ®¸ÀUÀ½UÉ ±ÉæÃAiÀĸÁìUÀÄvÀÛzÉ JAzÀÆ £ÀA§ÄvÁÛgÉ. DzÀgÉ F zÀ£ÀPÀgÀÄUÀ¼À£ÀÄß ¥ÀǪÀðPÉÌ ªÀÄÄRªÀiÁr PÀlÖ¨ÉÃPÉA§ ¤§ðAzsÀ«zÉ. zÉʪÀPÉÌ ¨É£ÀÆß ªÀiÁr ¤®è¨ÁgÀzÉA§ £ÀA©PÉAiÉÄà CzÀPÉÌ PÁgÀt. vÉÆnÖºÀnÖAiÀÄ ¸ÀÄvÀÛ®Æ PÀ°è¤AzÀ ªÀiÁr¹zÀ PÀ®Äè¨Á¤ EgÀĪÀÅzÀÄ ¸ÁªÀiÁ£Àå. PÉ®ªÉqÉ ªÀÄtÂÚ¤AzÀ ªÀiÁrzÀ UÀÄqÁtzÀ jÃwAiÀÄ ªÀÄtÂÚ£À ¨Á¤AiÀÄ£ÀÄß EnÖgÀÄvÁÛgÉ. F ªÀÄtÂÚ£À ¨Á¤AiÀÄ£ÀÄß ¸ÁªÀiÁ£ÀåªÁV £É®zÀ°è ºÀƽgÀÄvÁÛgÉ. CzÀgÀ°è PÀ®UÀZÀÄÑ vÀÄA©¹gÀÄvÁÛgÉ. vÁªÀÅ wAzÀÄ G½zÀzÉÝ®èªÀ£ÀÆß CzÀPÉÌ ºÁPÀĪÀÅzÀÄAlÄ. C¼ÀvÉ«ÄÃj w£ÀÆߪÀªÀgÀ£ÀÄß PÀÄjvÀÄ bÉÃr¸ÀĪÀ PÀ®UÀaÑ£À ¨Á¤ EzÀÝ ºÁUÉ' JA§ UÁzÉ CzÀgÀ ¸ÀégÀÆ¥ÀªÀ£ÀÄß w½¸ÀÄvÀÛzÉ. ºÉÆnÖºÀnÖAiÀÄ MAzÀÄ ªÀÄƯÉAiÀÄ°è UÀAd®zÀ UÀÄArAiÀÄÆ EgÀÄvÀÛzÉ. zÀ£ÀPÀgÀÄUÀ¼À UÀAd® J®è PÀqɬÄAzÀ®Æ §AzÀÄ C°è ±ÉÃRgÀUÉƼÀÄîªÀAvÉ ªÀiÁrgÀÄvÁÛgÉ. C°è zÉÆqÀØ ªÀÄqÀPÉAiÉÆAzÀ£ÀÄß ºÀƽgÀÄvÁÛgÉ. CzÀgÀ°è ªÀÄÆgÀPÀÆÌ ºÉZÀÄÑ ZÀjUÉAiÀĵÀÄÖ UÀAd® ±ÉÃRgÀUÉÆArgÀÄvÀÛzÉ. UÀAd®UÀÄAr vÀÄA©zÁUÀ CzÀ£ÀÄß ZËjUÉAiÀÄ°è vÀÄA© w¥ÉàAiÀÄ ªÉÄÃ¯É ZÉ®ÄèvÁÛgÉ. ºÀnÖUÉ vÀĸÀÄ zÀÆgÀzÀ°è PÀ¸ÀzÀ w¥ÉàUÀÄArAiÀÄ£ÀÄß ¤«Äð¹gÀÄvÁÛgÉ. D w¥Éà ºÉÆ®UÀzÉÝUÀ½UÉ ºÀwÛgÀªÁUÀĪÀ MAzÀÄ JqÉAiÀÄ°ègÀĪÀ ¸ÁªÀiÁ£Àå. PÉ®ªÉqÉ ºÀÄ°è£À »wÛ°£À°è w¥Éà EgÀĪÀÅzÀÄAlÄ. J®è «zsÀªÁzÀ PÀ¸À-PÀrØUÀ¼À£ÀÄß CzÀgÀ°è UÀÄqÉØ ºÁPÀĪÀÅzÀÄ gÀÆrü. D w¥ÉàAiÀÄ ªÉÄÃ¯É DUÁUÀ UÀAd® ¸ÀÄjAiÀÄĪÀÅzÀjAzÀ w¥Éà ZÉ£ÁßV PÉƼÉvÀÄ UÉƧâgÀªÁUÀÄvÀÛzÉ. (CA§½PÉ »jAiÀÄtÚ, ªÀ¸Àw eÁ£À¥ÀzÀ, ¥ÀÄl-78)

********************



 

Sunday 12 July 2020

ಬಯಲಾಟದ ನಾದ ಬ್ರಹ್ಮ ಮದ್ದಳೆ ಸಣ್ಣಪಾಲಯ್ಯ ವಿಧಿವಶ

ನಲಗೇತನಹಟ್ಟಿಯ ಬಯಲಾಟದ ಮದ್ದಳೆ ಕಲಾವಿದ ಸಣ್ಣಪಾಲಯ್ಯ ಅವರು ೧೨.೦೭.೨೦೧೧ ರಂದು ವಿಧಿವಶರಾಗಿದ್ದು ಅದೇ ದಿನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನೋವಿನ ಸಂಗತಿಯೆಂದರೆ ನಾನು ಅಪಾರವಾಗಿ ಗೌರವಿಸುವ ನನ್ನೂರಿನ ಕಲಾವಿದರಲ್ಲಿ ಒಬ್ಬರಾದ ಸಣ್ಣಪಾಲಯ್ಯ ಅವರ ಅಂತ್ಯಸಂಸ್ಕಾರದಲ್ಲಿ ನಾನು ಅನಿವಾರ್ಯ ಕಾರಣಗಳಿಂದಾಗಿ ಭಾಗವಹಿಸಲಾಗಲಿಲ್ಲ. ಈ ಬೇಸರದೊಂದಿಗೆ ಪ್ರಸ್ತುತ ಬರೆಹದ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಬಯಸುತ್ತೇನೆ.

ಸಣ್ಣಪಾಲಯ್ಯ ಮ್ಯಾಸನಾಯಕ ಬುಡಕಟ್ಟಿನ ಒಂದು ಸಾಮಾನ್ಯ ಕೃಷಿ ಕುಟುಂಬದಲ್ಲಿ ಹುಟ್ಟಿ ಮೂರನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ಬಾಲ್ಯದಲ್ಲೇ ತನ್ನ ಪರಿಸರದಲ್ಲಿ ಪ್ರಚಲಿತವಿದ್ದ ಭಜನೆ ಕಲೆಯಲ್ಲಿ ಆಸಕ್ತರಾಗಿ ಭಜನೆಯ ಡಕ್ಕೆ ಬಾರಿಸುವುದರಲ್ಲಿ ಪ್ರವೀಣರಾದವರು. ಇದರಿಂದ ಇವರು ಭಜನೆ ಸಣ್ಣಪಾಲಯ್ಯ ಅಂತಲೇ ಜನಪ್ರಿಯರಾಗಿದ್ದರು. ಅನಂತರ ನಿಧಾನವಾಗಿ ಬಯಲಾಟದ ಕಡೆ ಗಮನಹರಿಸಿ ಅನೇಕ ಪ್ರದರ್ಶನಗಳಲ್ಲಿ ಅರ್ಜುನ, ಸಖಿ ಮೊದಲಾದ ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಅನಂತರ ಭಜನೆಯ ಡಕ್ಕೆ ವಾದ್ಯ ನುಡಿಸಿದ ಅನುಭವದ ನೆರಳಲ್ಲಿ ಬಯಲಾಟದ ಮದ್ದಳೆ ಅಥವಾ ಮೃದಂಗ ಬಾರಿಸಲು ಆರಂಭಿಸುತ್ತಾರೆ. ಆಮೂಲಕ ಮದ್ದಳೆ ಸಣ್ಣಪಾಲಯ್ಯನಾಗಿ ರೂಪಾಂತರಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ತನ್ನ ಹಟ್ಟಿಯಲ್ಲಿ ಮದ್ದಳೆ ಬಾರಿಸುವುದರಲ್ಲಿ ನಿಪುಣರಾಗಿದ್ದ ಮೂಳೋಬಜ್ಜ, ಕೆಂಗಯ್ಯ, ಕಾರೆಬೋರಯ್ಯ ಮೊದಲಾದ ಹಿರಿಯರಿಂದ ಮದ್ದಳೆಯ ವಿವಿಧ ಮಟ್ಟುಗಳನ್ನು ಕಲಿಯುತ್ತಾರೆ. ನಿಧಾನವಾಗಿ ಅವೆಲ್ಲ ಮಟ್ಟುಗಳನ್ನು ಕರಗತಮಾಡಿಕೊಂಡು ಎಂಥ ಸಂದರ್ಭದಲ್ಲೂ ದೃತಿಗೆಡದೆ ಮದ್ದಳೆ ಬಾರಿಸುವ ಶಕ್ತಿಯನ್ನು ಸಂಪಾದಿಸುತ್ತಾರೆ. ಅಲ್ಲಿಂದಲೆ ಬಯಲಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇಲ್ಲಿಯವರೆಗೂ ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಸಣ್ಣಪಾಲಯ್ಯ ಅವರ ನೆಂಟರ ಬಳಿ ಇದ್ದ ಮದ್ದಳೆ ಇವರಿಗೆ ಬಳುವಳಿಯಾಗಿ ಸಿಕ್ಕಿದ್ದು ಇವರ ಕಲಾಸಕ್ತಿಗೆ ಇನ್ನಷ್ಟು ನೀರೆರೆಯುತ್ತದೆ. ಆ ದಿನಗಳಲ್ಲಿ ಇಡೀ ಹಟ್ಟಿಗೆ ಇದ್ದದ್ದು ಒಂದೆ ಮದ್ದಳೆ ಎಂದರೆ ಆ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಸಣ್ಣಪಾಲಯ್ಯನವರ ಕಲಾಸಕ್ತಿಗೆ ಮನೆಯ ಹಿರಿಯರಿಂದ ಎದುರಾದ ವಿರೋಧವನ್ನು ಲೆಕ್ಕಿಸದೆ ತನ್ನ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದು ನಿಜವಾಗಿಯೂ ಬಯಲಾಟ ಕಲೆಗೆ ಸಹಕಾರಿಯಾಯಿತು ಎನ್ನಬಹುದು.

ಒಂದು ವಿಶೇಷವೆಂದರೆ ನಲಗೇತನಹಟ್ಟಿ ಸುತ್ತಲಿನ ಬಯಲಾಟದ ಪ್ರದರ್ಶನಗಳನ್ನು ಸಣ್ಣಪಾಲಯ್ಯ ಅವರನ್ನು ಬಿಟ್ಟು ಊಹಿಸಿಕೊಳ್ಳುವುದು ಕಷ್ಟ. ತನ್ನ ಹಟ್ಟಿಯಲ್ಲಿ ಮಾತ್ರವಲ್ಲದೆ ಸುತ್ತ ಮುತ್ತಲಿನ ಹಲವಾರು ಊರುಗಳಲ್ಲಿ ಬಯಲಾಟದ ಪ್ರದರ್ಶನಗಳಲ್ಲಿ ಮದ್ದಳೆ ವಾದಕನಾಗಿ ಭಾಗವಹಿಸಿ ಅವರೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ತನ್ನ ಮದ್ದಳೆಯ ಮೂಲಕ ನೂರಾರು ಪ್ರದರ್ಶನಗಳಿಗೆ ಸಾಥ್ ನೀಡಿದ್ದು ಅವುಗಳಲ್ಲಿ ಪ್ರಧಾನವಾಗಿ ಗಿರಿಜಾ ಕಲ್ಯಾಣ, ಇಂದ್ರಜಿತ್ ಕಾಳಗ, ತಾಮ್ರಧ್ವಜ, ರಾಮಾಂಜಿನಯ ಯುದ್ಧ, ಐರಾವಣ-ಮೈರಾವಣ, ಶಶಿರೇಖ ಭರಣಿ, ದುಶ್ಯಾಸನನ ಕಾಳಗ, ಪಾರ್ಥಪಾಂಚಾಲಿ, ಕಾಳಾಸುರ, ಸಂಪೂರ್ಣ ರಾಮಾಯಣ, ಬಬ್ರುವಾಹನ, ರತಿಕಲ್ಯಾಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಷ್ಟು ಕಥೆಗಳಲ್ಲಿ ಒಂದೊಂದು ಕಥೆ ಹತ್ತಾರು ಪ್ರದರ್ಶನಗಳನ್ನು ಕಂಡಿದ್ದಿದೆ. ಅವೆಲ್ಲವುಗಳಿಗೆ ಮದ್ದಳೆ ಬಾರಿಸಿದ ಸಣ್ಣಪಾಲಯ್ಯ ಈ ಎಲ್ಲಾ ಪ್ರದರ್ಶನಗಳಲ್ಲೂ ನಾನು ಅತ್ಯುತ್ತಮವಾಗಿ ಬಾರಿಸಿದ್ದೇನೆ ಎಂದು ಹೇಳಲಾರೆ ಆದರೆ ಹೆಚ್ಚು ಪ್ರದರ್ಶನಗಳಲ್ಲಿ ಚನ್ನಾಗಿಯೇ ಬಾರಿಸಿದ್ದೇನೆ. ಪ್ರದರ್ಶನಗಳು ಕಳಪೆಯಾದಾವೆಂದಾಗ ತಾನು ಕುಣಿಯಲಾರದೆ ಮದ್ಲೆಕಾರನನ್ನು ಗೋಳು ಹೊಯ್ದು ಕೊಂಡರು ಎನ್ನುವ ಗಾದೆ ಮಾತಿನಂತೆ ಅದರ ಅಪಕೀರ್ತಿಯನ್ನು ನನ್ನ ಹೆಗಲಿಗೆ ಏರಿಸಿದ್ದಿದೆ. ಇಂತಹ ಟೀಕೆಗಳು ಬಂದಾಗ ನಾನು ಯಾರಿಗೂ ಎದುರಾಡದೆ  ನನ್ನ ಕಲೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ  ಎಂಬ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಮದ್ದಳೆಯ ಬಗ್ಗೆ ಯಾವುದೇ ಶಾಸ್ತ್ರೀಯ ಜ್ಞಾನವನ್ನು ಕಲಿಯದೇ ಇದ್ದರು ಮದ್ದಳೆಯ ಜಂಪೆ, ಸಾಂಗತ್ಯ, ಅರ್ಧರೇಖ, ಆಟತಾಳ, ಕುಕ್ಕತಾಳ ಮೊದಲಾದ ಮಟ್ಟುಗಳ ಬಗ್ಗೆ ಅವರಲ್ಲಿರುವ ಅನುಭವ ಜ್ಞಾನ ಬೆರಗು ಮೂಡಿಸುವಂಥಹದ್ದು.

ಶ್ರೀಯುತರು ಬರೀ ಮದ್ದಳೆ ಬಾರಿಸುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಕಲಾವಿದರಿಗೆ ಮಾತು ಮತ್ತು ಅಭಿನಯವನ್ನು  ಹೇಳಿಕೊಟ್ಟವರು ಕೂಡ. ಅದರಲ್ಲೂ ಅಕ್ಷರಜ್ಞಾನವಿಲ್ಲದ ಕಲಾವಿದರಿಗೆ ಮಾತುಗಳನ್ನು ಹೇಳಿಕೊಟ್ಟು ಕಲಿಸಿರುವುದು ಇವರ ವಿಶೇಷ. ಇವರಲ್ಲಿ ಕಲಿತ ಯುವ ಕಲಾವಿದರಾದ ಚಿತ್ರಲಿಂಗಯ್ಯ, ಕುರುಡುಬೋರಯ್ಯ, ಪಿ.ಎಸ್.ದೊಡ್ಡಬೋರಯ್ಯ ಅವರುಗಳು ಹೇಳುವಂತೆ - ಅಕ್ಷರಗೊತ್ತಿಲ್ಲದ ನಮಗೆ ತಾಲೀಮು ಸಂದರ್ಭದಲ್ಲಿ ಅಷ್ಟೇ ಅಲ್ಲದೆ ತನ್ನ ಮನೆ ಮತ್ತು ಹೊಲಗಳಲ್ಲಿ ಮಾತುಕಲಿಸಿದ್ದಾರೆ. ನಟನೆಯ ಹೆಜ್ಜೆಗಳನ್ನು ಹೇಳಿಕೊಟ್ಟದ್ದನ್ನು ನಾವು ಎಂದಿಗೂ ಮರೆಯುವಂತಿಲ್ಲ. ಏಕೆಂದರೆ ನಮ್ಮ ಕಾಲನ್ನು ಕೈಯಲ್ಲಿಡಿದು ತಿರುವಿ ಹೀಗೆಂದು ಹೇಳಿಕೊಟ್ಟದ್ದಾರೆ. ಅದರ ಜೊತೆಗೆ ಒಂದು ಸ್ಥಳದಲ್ಲಿ ಮರಳನ್ನು ಹರಡಿ ಅದರಲ್ಲಿ ಮೇಲೆ ಹೆಜ್ಜೆ ಗುರುತುಗಳನ್ನು ಮೂಡಿಸಿ ನಮಗೆ ತೋರಿಸುತ್ತಿದ್ದರು. ಯುವ ಕಲಾವಿದರ ಈ ಮಾತುಗಳು ಸಣ್ಣಪಾಲಯ್ಯ ಅವರ ಕಲಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ.

ಇಂತಹ ಅಪರೂಪದ ಈ ಕಲಾವಿದನ ಬದುಕು ಸುಖಕರವಾಗಿರಲ್ಲಿಲ್ಲ. ಜೀವನ ನಿರ್ವಹಣೆಗೆ ಅಗತ್ಯವಿರುವಷ್ಟು ಆರ್ಥಿಕ ಬಲ  ಈ ಕಲೆಯಿಂದ ಒದಗಿಬರಲಿಲ್ಲ. ಮೊದಲಿಂದಲೂ ಇವರಿಗೆ ತಾಲೀಮು, ಪ್ರದರ್ಶನ ಎಲ್ಲಾ ಸೇರಿ ಕಲಾವಿದರಿಂದ ಸಿಗುತ್ತಿದ್ದ ಸಂಭಾವನೆ ಕೇವಲ ೨೦ ರಿಂದ ೫೦ ರೂಗಳು ಮಾತ್ರ. ಇತೀಚೆಗೆ ಅದು ೨೫೦ ರಿಂದ ೫೦೦ ರೂಗಳಿಗೆ ಸೀಮಿತಗೊಂಡಿತ್ತು. ಇದರ ಜೊತೆಗೆ ಕೆಲವೊಮ್ಮೆ ಒಂದು ಜೊತೆ ಬಟ್ಟೆ. ಈ ವಿಷಯದಲ್ಲಿ ಯಾರನ್ನು ಜುಲ್ಮೆಮಾಡದ ಇವರು ಕೊಟ್ಟಷ್ಟರಲ್ಲೇ ತೃಪ್ತಿ ಕಂಡವರು. ಯಾರನ್ನು ಇಂತಿಷ್ಟೆ ಎಂದು ಬಾಯಿಬಿಟ್ಟು ಕೇಳಿದ ಉದಾಹರಣೆಗಳೆ ಇಲ್ಲ ಎಂಬುದು ಇವರ ಒಡನಾಡಿ ಕಲಾವಿದರ ಅಂಬೋಣ. ಸಂಭಾವನೆಯ ವಿಷಯ ಹೀಗಾದರೆ ಇನ್ನೂ ಸರ್ಕಾರ ಸಂಘ ಸಂಸ್ಥೆಗಳಿಂದ ಕಲೆಗಾಗಿ ಸಿಗುವ ಯಾವುದೇ ಸೌಕರ್ಯಗಳು ಕೂಡ ಬಹುದಿನಗಳವರೆಗೆ ಇವರ ಪಾಲಿಗೆ ಸಿಕ್ಕಿಲಿಲ್ಲ ಎಂಬುದು ಕಲಾಪ್ರಪಂಚದ ದೌರ್ಭಾಗ್ಯವೇ ಸರಿ.

ಹಿರಿಯರೆಲ್ಲರು ತಮ್ಮ ಪರಂಪರೆಯ ಕಲೆಯ ಬಗ್ಗೆ ಈ ಹೊಸಕಾಲದ ಯುವಕರು ನಿರಾಸಕ್ತರಾಗಿದ್ದಾರೆ ಎಂದು ಕೊರಗುತ್ತಿರುವುದು ಸಾಮಾನ್ಯವಾದ ಸಂಗತಿ. ಆದರೆ ಸಣ್ಣಪಾಲಯ್ಯ ಈ ಬಗ್ಗೆ ಹೊಂದಿರುವ ಅಭಿಪ್ರಾಯವೇ ಬೇರೆಯಾಗಿತ್ತು. ಅವರು ಹೇಳುವಂತೆ ಹೀಗಿನ ಯುವಕರು ನಮಗಿಂತ ಹೆಚ್ಚು ಶಕ್ತಿಶಾಲಿಗಳು ಅವರು ಈ ಕಲೆಯನ್ನು ಯಾವುದಾದರೂ ರೂಪದಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ಧೃಡವಾದ ಮಾತುಗಳನ್ನಾಡುತ್ತಿದ್ದರು. ಇದಕ್ಕೆ ಪೂರಕವಾಗಿ ಅನೇಕ ಯುವ ಕಲಾವಿದರು ತನ್ನ ಬಳಿ  ತೀವ್ರ ಆಸಕ್ತಿಯಿಂದ ಬಂದು ಕಲಿಯುತ್ತಿರುವುದನ್ನು ನೆನಪಿಸಿಕೊಳ್ಳುತ್ತಿದ್ದರು.

ಇಂತಹ ಎಲೆ ಮರೆಯ ಕಾಯಿಯಂತೆ ನಿರಂತರವಾಗಿ ತನ್ನ ೧೫ನೇ ವರ್ಷದಿಂದ ಇಲ್ಲಿಯವರೆಗೆ ಅಂದರೆ ಅರ್ದಶತಮಾನಕ್ಕೂ ಹೆಚ್ಚು ಕಾಲ ಬಯಲಾಟ ಕಲೆಯ ಸೇವಕರಂತೆ ಕೆಲಸಮಾಡಿದ್ದ ಈ ಕಲಾವಿದನನ್ನು ಗುರುತಿಸಿ ೨೦೧೩-೧೪ ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿರುವ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿದ್ದ ಬೆಳಗಲ್ ವೀರಣ್ಣ ಹಾಗೂ ಎಲ್ಲಾ ಸದಸ್ಯರು ವಿಶೇಷವಾಗಿ ಡಾ. ಬಿ.ಎಂ. ಗುರುನಾಥ ಅವರು ಖಂಡಿತವಾಗಿ ಅಭಿನಂದನಾರ್ಹರು.
ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ೨೦೧೨ ಮತ್ತು ೨೦೧೩ನೇ ಸಾಲಿನ ವಾರ್ಷಿಕ ಗೌರವ  ಪ್ರಶಸ್ತಿಗಾಗಿ ಅರ್ಜಿ ಹಾಕಿಸಲು ಬಯಲಾಟದ ಮದ್ದಳೆ ಕಲಾವಿದರಾಗಿ ಸಾಕಷ್ಟು ದುಡಿದಿರುವ ಸಣ್ಣಪಾಲಯ್ಯ ಅವರನ್ನು  ಭೇಟಿಮಾಡಿದ್ದೆವು. ಆ ಸಂದರ್ಭದಲ್ಲಿ ಅವರು ನಮ್ಮ ಮುಂದೆ ತೋಡಿಕೊಂಡ ನೋವು ಏನೆಂದರೆ ನನಗಿಂತ ಕಿರಿಯ ಹಾಗೂ ನನ್ನಷ್ಟು ಸೇವೆ ಮಾಡದೇ ಇರುವ ತೋರಿಕೆಯ ವ್ಯಕ್ತಿಗಳು ಒಂದೆರಡು ನಾಟಕದಲ್ಲಿ ಭಾಗವಹಿಸಿ ಅದರ ಆಧಾರದ ಮೇಲೆ ಮಾಶಾಸನ ಪಡೆದಿದ್ದಾರೆ. ನನಗೆ ೭೦ ವರ್ಷವಾದರೂ ಯಾವುದೇ ಮಾಶಾಸನ ಸಿಕ್ಕಿಲ್ಲ ಹಾಗಾಗಿ ಹಾಗೆಯೇ ಏನಾದರೂ ಮಾಡಿ ನನಗೆ ಸಂಬಳ( ಮಾಶಾಸನ) ಮಾಡಿಸಿಕೊಡಿ ಎಂದರು. ನಾವು ಈ ಬಗ್ಗೆ ಅವರ ಜೊತೆ ಮಾಶಾಸನಕ್ಕೆ ಅರ್ಜಿ ಹಾಕಿ ಯಶಸ್ವಿಯಾದ ಕಲಾವಿದರ ಜೊತೆ ಚರ್ಚಿಸಲಾಗಿ ಅವರು ಹೇಳಿದ್ದು ಆತ ಇಲಾಖೆ ಕೇಳಿದ್ದ ದಾಖಲೆಗಳನ್ನು ಸರಿಯಾಗಿ ಒದಗಿಸಲಿಲ್ಲ. ಹಣದ ಮುಖ ನೋಡಿಕೊಂಡು ಹಿಂಜರಿದ ಎಂಬ ಅಭಿಪ್ರಾಯ ವ್ಯಕ್ತಮಾಡಿದರು. ಈ ಬಗ್ಗೆ ಇಲಾಖೆಯಲ್ಲಿ ವಿಚಾರಿಸಿದಾಗ ತಿಳಿದು ಬಂದ ಸತ್ಯವೆಂದರೆ ಈ ಕಲಾವಿದನಿಗೆ ಮಾಶಾಸನ ಮಂಜೂರು ಆದೇಶವಾಗಿ ಸುಮಾರು ಮೂರು ವರ್ಷವಾಗಿದೆ. ಅಂತಿಮವಾಗಿ  ಇಲಾಖೆಗೆ ಸಲ್ಲಿಸಬೇಕಿದ್ದ ಒಂದೆರಡು ದಾಖಲೆಗಳನ್ನು ನೀಡದೆ ಆ ಆದೇಶ ಜಾರಿಯಾಗಿರಲಿಲ್ಲ. ಈ ಬಗ್ಗೆ ಕಲಾವಿದನ ಗಮನಸೆಳೆದು ಅವರು ನೀಡಬೇಕಿದ್ದ ದಾಖಲೆಗಳನ್ನು ಸಲ್ಲಿಸಿ ಮಾಶಾಸನ ಮರು ಆದೇಶವನ್ನು ಮಾಡಿಸಿದ್ದಾಯಿತು. ಅದರ ಪ್ರಕ್ರಿಯೆಗಳು ಮುಗಿಯುವವರೆಗೂ ಆತ ಕಾಯುವ ತಾಳ್ಮೆ ಇರಲಿಲ್ಲ. ಇದೇ ಸಂದರ್ಭಕ್ಕೆ ಅವರಿಗೆ ಅಕಾಡೆಮಿ ಗೌರವ ಪ್ರಶಸ್ತಿ ಸಿಕ್ಕಿತ್ತು. ಅದನ್ನು ತಿಳಿಸಲು ಹೋದ ನಮಗೆ ಆ ಪ್ರಶಸ್ತಿಯ ವಿಷಯ ಅಲ್ಲಿರಲಿ ನನ್ನ ಸಂಬಳದ ಸಮಸ್ಯೆ ಎಲ್ಲಿಗೆ ಬಂತಪ್ಪ ?  ಎಂಬ ಪ್ರಶ್ನೆ ಕೇಳಿದರು. ಇದರಿಂದ ನಮಗೆ ಕೊಂಚ ಬೇಸರವಾದರೂ ಅದನ್ನು ತೋರದೆ ಅವರಿಗೆ ಅಭಿನಂದನೆ ಹೇಳಿ ಮರಳಿದ್ದೆವು.

ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯು ೨೦೧೨, ೨೦೧೩ ನೇ ಸಾಲಿನ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಉಡುಪಿ ಸಾಲಿಗ್ರಾಮದಲ್ಲಿ ಸಮಾರಂಭ  ಏರ್ಪಡಿಸಿತ್ತು. ಈ ಸಮಾರಂಭಕ್ಕೆ ಸಣ್ಣಪಾಲಯ್ಯನನ್ನು ನಮ್ಮ ಜೊತೆಯೇ ಕರೆದುಕೊಂಡು ಹೋಗಿದ್ದೆವು. ಸಮಾರಂಭಕ್ಕೂ ಮೊದಲು ಪ್ರಶಸ್ತಿ ವಿಜೇತ ಕಲಾವಿದರನ್ನು ಸಕಲ ಗೌರವ ಹಾಗೂ ಮರ‍್ಯಾದೆಗಳೊಂದಿಗೆ ಮೆರವಣಿಗೆ ಮಾಡುವ ಕಾರ್ಯಕ್ರಮ ನಡೆಯಿತು. ಎಲ್ಲಾ ಕಲಾವಿದರು ವಿವಿಧ ವಾಧ್ಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಗಂಭೀರವಾಗಿ ನಡೆಯುತ್ತಿರುವಾಗ ಸಣ್ಣಪಾಲಯ್ಯ ಆ ಗುಂಪಿನಲ್ಲಿ  ಕಾಣಲಿಲ್ಲ. ಎಲ್ಲಿ ಹೋಗಿರಬಹುದೆಂದು ನಾವು ಹುಡುಕಿ ನೋಡುವುದರಲ್ಲಿ ಆತ ವೇದಿಕೆಯ ಮುಂಭಾಗದ ಕುರ್ಚಿಯೊಂದರಲ್ಲಿ ಕುಳಿತಿದ್ದ. ಯಾಕೆ ಮೆರವಣಿಗೆಗೆ ಹೋಗಲಿಲ್ಲ? ಎಂದು ಪ್ರಶ್ನಿಸಿದರೆ ಅದಕ್ಕೆ ಆತ ನೀಡಿದ ಉತ್ತರದಿಂದಾಗಿ ನಮಗೆ ಆಶ್ಚರ್ಯ ಹಾಗೂ ಬೇಸರ ಒಟ್ಟಿಗೆ ಆಯಿತು. ನಮ್ಮ ಪ್ರಶ್ನೆಗೆ ಆತ ನೀಡಿದ ಉತ್ತರ ಹೀಗಿತ್ತು : ಏನಪ್ಪ ದುಡ್ಡು ಏನೂ ಕೊಡಲಿಲ್ಲ. ಯಾವಾಗಪ್ಪ ಕೊಡೋದು. ಯಾರೋ ಒಬ್ಬರು ಹೇಳಿದರು ನೀವು ಎಲ್ಲಿ ಹೋಗಬೇಡಿ ಇಲ್ಲೇ ಇರಿ ದುಡ್ಡು ಕೊಡ್ತಾರೆ. ನೀವು ಇಲ್ಲದೆ ಇದ್ದರೆ ದುಡ್ಡು ಬೇರೆಯರ ಪಾಲಾಗುತ್ತದೆ ಅಂಥ ಹೇಳಿದರು. ಹಾಗಾಗಿ ನಾವು ಇಲ್ಲೇ ಕೂತಿದ್ದೆವು. ಈ ಮಾತುಗಳನ್ನು ಕೇಳಿ ನಮಗೆ ವಿಪರೀತ ಸಿಟ್ಟು ಬಂದಿತ್ತು. ಅದೇ ಸಿಟ್ಟಲ್ಲಿ ಬೈದು ಕರೆದುಕೊಂಡು ಹೋಗಿ ಮೆರವಣಿಗೆ ಮಧ್ಯಕ್ಕೆ ಬಿಟ್ಟೆವು. ಆಗ ಮನಸ್ಸಿಲ್ಲದ ಮನಸ್ಸಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ನಂತರ ಎಲ್ಲರಿಗಿಂತ  ಮೊದಲೇ ಹಿಂದೆ ಕುಳಿತಿದ್ದ ಜಾಗದಲ್ಲಿಯೇ ಕುಳಿತಿದ್ದರು.

ಈ ಕಲಾವಿದನ ಇಂತಹ ವಿಚಿತ್ರ ನಡವಳಿಕೆಗಳನ್ನು ಕಂಡ ನಾವು ಅವರ ಒಡನಾಡಿ ಕಲಾವಿದರ ಜೊತೆ ಮಾತನಾಡಿದಾಗ ನಮಗೆ ತಿಳಿದ ವಿಷಯಗಳು ನಮ್ಮ ಇಲ್ಲಿಯವರೆಗಿನ ತಿಳುವಳಿಕೆಗಳನ್ನು ಬುಡಮೇಲು ಮಾಡುವಂತಿದ್ದವು. ಅವರು ಹೇಳುವಂತೆ  ಈತ ತಮ್ಮ ೩೦-೪೦ ವರ್ಷಗಳ ಕಲಾ ಜೀವನದಲ್ಲಿ ಎಂದೂ ಯಾರನ್ನೂ ಹಣಕ್ಕಾಗಿ ಪೀಡಿಸಿದವರಲ್ಲ. ಚಿಕ್ಕ ವಯಸ್ಸಿನಿಂದಲೂ ಒಂದು ನಾಟಕಕ್ಕೆ  ೨೦, ೩೦ ರೂಗಳು ಮಾತ್ರ ಸಂಭಾವನೆ ಪಡೆದು ಅದರಲ್ಲೇ ತೃಪ್ತಿ ಕಂಡವರು. ನಾಟಕದ ಬಹುತೇಕ ಪಾತ್ರಧಾರಿಗಳು ಸಾಮಾನ್ಯವಾಗಿ ಅನಕ್ಷರಸ್ಥರಾಗಿದ್ದರಿಂದ ಅವರಿಗೆ ಮಾತು ಮತ್ತು ಅಭಿನಯದ ಮಟ್ಟುಗಳನ್ನು ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಟ್ಟವರು. ಒಂದು ಪ್ರದರ್ಶನಕ್ಕೆ ಸಾವಿರಾರು ರೂಪಾಯಿಗಳ ಸಂಭಾವನೆಯಿರುವ ಈ ಕಾಲದಲ್ಲಿಯೂ ಈತನ ಸಂಭಾವನೆ ೫೦೦ ರೂಗಳನ್ನು ಮೀರಿಲ್ಲ. ಎಲ್ಲಾ ಮೇಳಗಾರರು ನಮಗೆ ಇಂತಿಷ್ಟೇ ಸಂಭಾವನೆ ಕೊಡಬೇಕೆಂದು ಕೇಳುತ್ತಿರುವಾಗ ಇವರು ಕೊಟ್ಟಷ್ಟನ್ನೇ ಪಡೆದು ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ  ಒಡನಾಡಿಗಳ  ಮನಸ್ಸಲ್ಲಿರುವ  ಆ ಪ್ರಾಮಾಣಿಕ ಕಲಾವಿದನಿಗೂ ಈಗ ನಮ್ಮ ನಡುವೆ ಇರುವ ಕಲಾವಿದನಿಗೂ ಎಷ್ಟೊಂದು ಅಂತರ ! ಯಾಕೆ ಹೀಗೆ ? ಎಂಬ ಜಿಜ್ಞಾಸೆ ನಮ್ಮದಾಗಿತ್ತು. ಈ ನಮ್ಮ ಎಲ್ಲಾ ಜಿಜ್ಞಾಸೆಗಳಿಗೆ ಉತ್ತರ ಹೇಳದೆ ತಣ್ಣಗೆ ಈ ಲೋಕ ತೊರೆದಿದ್ದು ಮಧ್ಯೆ ಕನಾಟಕದ ಬಯಲಾಟ ಕಲೆಗೆ ಆದ ನಷ್ಟವೆಂಬುದರಲ್ಲಿ ಅನುಮಾನವಿಲ್ಲ.


-  ಡಾ.ಎಸ್.ಎಂ. ಮುತ್ತಯ್ಯ







ಇಹಲೋಕ ತ್ಯಜಿಸಿದ ಕಿಲಾರಿ ಬೋರಯ್ಯ


ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಲಗೇತನಹಟ್ಟಿಯ ಮ್ಯಾಸಬೇಡರ ಸಾಂಸ್ಕೃತಿಕ ಪ್ರತಿನಿಧಿ, ಅಪ್ಪಟ ಪಶುಪಾಲಕ ಕಿಲಾರಿ ಬೋರಯ್ಯ ಮೊನ್ನೆ (೦೯.೦೭.೨೦೨೦  ರ ಗುರುವಾರ ರಾತ್ರಿ ೯ ಗಂಟೆ ಸುಮಾರಿಗೆ) ನಿಧನರಾದರೆಂದು ತಿಳಿಸಲು ವಿಷಾಧವೆನಿಸುತ್ತದೆ. ಅವರ ಸ್ವಗ್ರಾಮ ನಲಗೇತಹಟ್ಟಿಯ ಅವರ ನೆಂಟರ ಹೊಲದಲ್ಲಿ ಮ್ಯಾಸಬೇಡರ ಸಂಸ್ಕೃತಿಯ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಈ ಅಂತ್ಯಕ್ರಿಯೆಯಲ್ಲಿ ನಾನು ಭಾಗವಹಿಸಲು ಸಾಧ್ಯವಾಗಲಿಲ್ಲ ಕಾರಣ ನಾನು ಶಿವಮೊಗ್ಗದಲ್ಲಿ ಕೊರೋನಾ ವಾರಿಯರ್ ( ಇನ್ಸಿಡೆಂಟ್ ಕಮ್ಯಾಂಡರ್) ಆಗಿ ಕರ್ತವ್ಯದಲ್ಲಿ ಇದ್ದೇನೆ. ಇದಕ್ಕಾಗಿ ದಿ. ಬೋರಯ್ಯ ಅವರ ಆತ್ಮಕ್ಕೆ ಕ್ಷಮೆ ಕೇಳುತ್ತೇನೆ. ಬೋರಯ್ಯ ನನಗೆ ಹತ್ತಿರದ ಬಂಧು ಸಂಬಂಧದ ವರಸೆಯಲ್ಲಿ ಮಾವನಾಗಬೇಕು. ನಾನು ಇವರನ್ನು ತುಂಬಾ ಗೌರವಿಸುತ್ತಿದ್ದುದು ನನ್ನ ಬಂಧು ಎನ್ನುವುದಕ್ಕಿಂತ ನಮ್ಮ ಸಂಸ್ಕೃತಿಯಲ್ಲಿ ಪ್ರಚಲಿತವಿರುವ ದೇವರೆತ್ತುಗಳನ್ನು ಕಾಯುವ ಕಿಲಾರಿಯಾಗಿ ಮಾಡಿದ ನಿಷ್ಟೆಯ ಸೇವೆಗಾಗಿ, ಮತ್ತೆ ಅವರಲ್ಲಿದ್ದ ಪ್ರಾಮಾಣಿಕತೆ, ಅಪ್ಪಟ ಮಾನವೀಯ ಗುಣ ನಡತೆಗಳಿಗಾಗಿ.


ಇಲ್ಲಿಗೆ ೨೦ ವರ್ಷಗಳ ಹಿಂದೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಕಲಾವಿದರ ನೋವು ನಲಿವು ಎನ್ನುವ ವಿಶಿಷ್ಟ ಯೋಜನೆಗೆ ನನ್ನ ಗುರುಗಳಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರ ಸೂಚನೆಯಂತೆ ಕಿಲಾರಿ ಬೋರಯ್ಯನವರ ಆತ್ಮ ಕಥೆಯನ್ನು ನಿರೂಪಿಸಿದ್ದೆ. ಯಾವುದೇ ಅಂಜಿಕೆ, ಮುಚ್ಚುಮರೆಯಿಲ್ಲದೆ ತನ್ನ ಜೀವನ ಚರಿತ್ರೆಯನ್ನು ನನ್ನ ಮುಂದೆ ಹೇಳಿಕೊಂಡಿದ್ದರು. ಅದನ್ನು ನಾನು ಕೇವಲ ಲಿಪಿಕಾರನಾಗಿ ದಾಖಲಿಸಿದ್ದೆ. ಈ ದಾಖಲೆ ಬರೆಹ ಮನದಾಳದ ಕನಸುಗಳು ಎಂಬ ಸಂಪುಟದಲ್ಲಿ ಪ್ರಕಟವಾಯಿತು. ಈ ಬರೆಹ ೬೨ ಪುಟಗಳಷ್ಟು ಸುದೀರ್ಘವಾಗಿದ್ದರೂ ಸಂಪಾದಕರಾದ ಶಿವಣ್ಣ ಸರ್ ಒಂದು ಅಕ್ಷರವೂ ಬಿಡದೇ ಬಳಸಿಕೊಂಡಿದ್ದರು. ಆನಂತರ ಅದನ್ನು ಇನ್ನಷ್ಟು ವಿಸ್ತರಿಸಿ, ಪರಿಷ್ಕಾರ ಮಾಡಿ ಪ್ರತ್ಯೇಕ ಪುಸ್ತಕವಾಗಿ ಪ್ರಕಟಿಸಿದೆವು. ಈ ಕಾರ್ಯಕ್ಕೆ ಪ್ರೀತಿಯ ಒತ್ತಾಸೆ ತೋರಿ ಪ್ರಕಟಿಸಿ ಕೃತಿ ಹೊರಬರಲು ಕಾರಣರಾದವರು ಸೃಷ್ಟಿ ಪ್ರಕಾಶನದ ಮಾಲಿಕರೂ ನನ್ನ ಆತ್ಮೀಯ ಗೆಳೆಯರು ಆದ ಶ್ರೀ ಸೃಷ್ಟಿನಾಗೇಶ್ ಅವರು. ಆನಂತರ ಗೆಳೆಯರಾದ ಡಾ. ಅರುಣ್ ಜೋಳದ ಕೂಡ್ಲಿಗಿ ಹಾಗು ಡಾ. ರಂಗನಾಥ ಕಂಟನಕುಂಟೆ ಅವರ ಅಭಿಲಾಷೆಯಂತೆ ಅನಿಕೇತನ ಹೆಸರಿನ ಇ-ಪತ್ರಿಕೆಯಲ್ಲಿ ದಾರವಾಹಿಯಾಗಿ ಪ್ರಕಟವಾಯಿತು. ಇಂಥ ಪ್ರಯತ್ನಗಳಿಂದಾಗಿ  ಈ ಬರೆಹದ ಮೂಲಕ ಕಿಲಾರಿ ಬೋರಯ್ಯನ ಸಾಂಸ್ಕೃತಿಕ ಸೇವೆಯನ್ನು ದಾಖಲಿಸಿರುವ ಈ ಕೃತಿ ಕರ್ನಾಟಕ ಮಾತ್ರವಲ್ಲ ದೇಶದ ಬೇರೆ ಬೇರೆ ಭಾಗಗಳಿಗೆ (ಕನ್ನಡ ಭಾಷೆಯ ವ್ಯಾಪ್ತಿಯ ಒಳಗೆ) ತಲುಪಿ ಕನ್ನಡದ ಗಂಭಿರವಾದ ಸಾಂಸ್ಕೃತಿಕ  ಚರ್ಚೆಗಳಲ್ಲಿ ಪ್ರಸ್ತಾಪವಾಯಿತು. ಇದರಿಂದ ಈ ಕೃತಿಯ ಪ್ರತಿಗಳಿಗೆ ಅಪಾರ ಬೇಡಿಕೆ ಬಂತು. ಆದರೆ ಕೃತಿಯ ಪ್ರತಿಗಳ ಮುದ್ರಣವಾದ ಕೆಲವೆ ದಿನಗಳಲ್ಲಿ ಮಾರಾಟ ಆಗಿದ್ದವು. ಇಂಥ ಬೇಡಿಕೆಯ ಮೇಲೆ ಗೆಳೆಯ ಸೃಷ್ಟಿನಾಗೇಶ ಕಳೆದ ನಾಲ್ಕೈದು ವರ್ಷಗಳಿಂದ ಕೃತಿಯನ್ನು ಇನ್ನಷ್ಟು ಹೊಸ ಮಾಹಿತಿಗಳೊಂದಿಗೆ ಪರಿಷ್ಕರಿಸಿ ಕೊಡುವಂತೆ ಒತ್ತಾಯಿಸುತ್ತಲೇ ಇದ್ದರು. ನಾನು ಬೇರೆ ಬೇರೆ ಕೆಲಸಗಳ ಒತ್ತಡದಲ್ಲಿದ್ದ ಕಾರಣ ಅದನ್ನು ಕಾಲಮಿತಿಯೊಳಗೆ ಮಾಡಲಾಗಲಿಲ್ಲ. ಮಾಡಬೇಕೆಂಬ ಆಸೆಯೇನು ಅದಮ್ಯವಾಗಿತ್ತು, ದುರಾದೃಷ್ಟ ಬೋರಯ್ಯ ಅವರು ಯಾವುದೇ ಸುಳಿವು ನೀಡಿದೆ ದಿಢೀರೆಂದು ಈ ಲೋಕ ತ್ಯಜಿಸಿದರು. ಇನ್ನು ಈ ಕೆಲಸವನ್ನು ಹೇಗೆ ಮುಂದುವರಿಸುವುದು ಎಂಬುದರ ಬಗ್ಗೆ ನಾನು ಯೋಚಿಸುತ್ತಿದ್ದೇನೆ.
ಕಿಲಾರಿ ಬೋರಯ್ಯ ತಮ್ಮ ಮನೆತನದ  ಧಾರ್ಮಿಕ ಹಕ್ಕುದಾರಕೆಯ ಭಾಗವಾಗಿ ಚಿಕ್ಕ ವಯಸ್ಸಿನಲ್ಲೇ ಕಿಲಾರಿ ಕೆಲಸಕ್ಕೆ ನೇಮಕವಾದವರು. ದೇವರಿಗಾಗಿ ಭಕ್ತರು ಬಿಟ್ಟಿರುವ ಎತ್ತುಗಳನ್ನು ಕಾಯುವುದು, ದೇವರ ಕಾರ್ಯಗಳಲ್ಲಿ ಭಾಗಿಯಾಗುವುದು ಇವರ ಕೆಲಸ. ದೇವರ ಪ್ರತಿನಿಧಿಯಂತೆ ಕಾಣುವ ಕಿಲಾರಿಗೆ ಧಾರ್ಮಿಕವಾಗಿ ಗೌರವವಿದೆಯಾದರೂ ಅವರು ಎತ್ತುಗಳನ್ನು ಕಾಯಲು ಕಾಡಲ್ಲಿ ನಡೆಸುವ ಜೀವನ ಬಹಳ ದುಸ್ತರವಾದುದು. ಇದೆಲ್ಲವನ್ನು ಸಮರ್ಥವಾಗಿ ಎದುರಿಸಿ ಸುಮಾರು ೫೦ ವರ್ಷಗಳ ಕಾಲ ಕಿಲಾರಿ ಕೆಲಸವನ್ನು ಎಲ್ಲರಿಗೂ ಒಪ್ಪಿಗೆಯಾಗುವಂತೆ ನಡೆಸಿಕೊಂಡು ಬಂದಿದ್ದರು. ಇವರ ಆತ್ಮಕಥನವನ್ನು ಓದಿದ ಡಾ. ಲೋಕೇಶ್ ಅಗಸನಕಟ್ಟೆ ಅವರು ಬೋರಯ್ಯ ಅವರ ಬಗ್ಗೆ ಹೇಳಿರುವಂತೆ ಈ ಕಥನದ ಕಾರಣ ಪುರಷ ಬೋರಯ್ಯನ ವ್ಯಕ್ತಿತ್ವವಾದರೂ ಹಾಗೇಯೇ ಇದೆ. ಸ್ವಾಭಿಮಾನ, ಶ್ರದ್ದೆ, ಅನನ್ಯ ಭಕ್ತಿ. ಕಾಯಕ ನಿಷ್ಠೆ, ಮತ್ತು ಆತನ ಮುಗ್ಧತೆ ಮತ್ತು ನಿಷ್ಠುರತೆಗಳನ್ನು ನೋಡಿದರೆ, ಆಧುನಿಕತೆಯ ಜೀವನ ಶೈಲಿಯೊಳಗೆ ಬೆರೆತು ಹೋಗಿರುವ ಯಾವ ಕೃತಿಮತೆಗೂ ಅಲ್ಲಿ ಅವಕಾಶವೇ ಇಲ್ಲ. ಹರಳು ಹುರಿದಂತೆ ಮಾತು, ಮತ್ತು ನಡೆ. ಒಂದು ಬುಡಕಟ್ಟು ಸಂಸ್ಕೃತಿ ಹೇಗೆ ಆಧುನಿಕ ಜೀವನಶೈಲಿಗೆ ಮರುಳಾಗಿ ತನ್ನ ತನವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಅರಿವು ಮತ್ತು ವಿಷಾದ  ಎರಡೂ ಬೋರಯ್ಯನಲ್ಲಿ ಕಾಣುವ ಪರಿಗಿಂತ ಮಿಗಿಲಾದ್ದೆಂದರೆ ಇದು ಕಾಲದ ಚಲನೆಯಲ್ಲಿ ಅವಾರ್ಯವೆಂದು ಸ್ವೀಕರಿಸುವ ಆತನ ವ್ಯಕ್ತಿತ್ವವೇ ಈ ಕಥನದಲ್ಲಿ ವಿಸ್ಮಯಗೊಳಿಸುವ ಅಂಶವಾಗಿದೆ. ಬದುಕು ಹೇಗೆ ಹೇಗೆ ಬರುತ್ತೋ ಹಾಗೆ ಸ್ವೀಕರಿಸಲೇಬೇಕೆಂಬ ಒಂದು ದಾರ್ಶನಿಕ ನಿಲುವಿನ ಬೋರಯ್ಯನ ವ್ಯಕ್ತಿತ್ವವನ್ನು ಘನವಾಗಿಸುತ್ತದೆ. ಈ ಮಾತುಗಳು ಕಿಲಾರಿ ಬೋರಯ್ಯನ ವ್ಯಕ್ತಿತ್ವವನ್ನು ಸರಿಯಾಗಿಯೇ ಪರಿಚಯಿಸುತ್ತವೆ.

ವಿಶೇಷವೆಂದರೆ ನಾನು ಈ ವರೆಗೂ ನಿಷ್ಠೆಯಿಂದ ಈ ಕೆಲಸಮಾಡಿಕೊಂಡು ಬಂದಿದ್ದೇನೆ. ಆದರೆ ನನ್ನ ಮಕ್ಕಳಿಗೆ ಈ ಕೆಲಸ ಮುಂದುವರೆಸುವ ಆಸಕ್ತಿಯಿಲ್ಲ ಎನ್ನುವ ನೋವು ಅವರದಾಗಿತ್ತು. ಇಂಥ ನಿಷ್ಠೆಯ ಕಿಲಾರಿಯನ್ನು ಊರಿನ ಆಂತರಿಕ ಪ್ರತಿಷ್ಠೆಗಳ ಮೇಲಾಟದಲ್ಲಿ ಮದ್ಯೆದಲ್ಲೇ ಬಿಡಿಸಿ ಇನ್ನೊಂದು ಕುಟುಂಬದವರನ್ನು ಕಿಲಾರಿಯನ್ನಾಗಿ ಮಾಡಿದರು. ಈ ಬೆಳವಣಿಗೆ ಬೊರಯ್ಯನವರ ಮನಸ್ಸಿಗೆ ಅತ್ಯಂತ ನೋವುಂಟುಮಾಡಿತ್ತು. ವೃತ್ತಿಯನ್ನು ಬಿಡಿಸಿದ ನಂತರವೂ ಅವರ ಸುದೀರ್ಘ ಸೇವೆಯನ್ನು ಮಾಡಿದ ವ್ಯಕ್ತಿಗೆ ನೀಡಬೇಕಾದ ಕನಿಷ್ಟ ಗೌರವವನ್ನು ಕೂಡ ನೀಡದಿರುವುದು ಅವರನ್ನು ಇನ್ನಷ್ಟು ಕುಗ್ಗಿಸಿತು. ಬಹುಶಃ ಕಿಲಾರಿ ವೃತ್ತಿಯಲ್ಲಿದ್ದಿದ್ದರೆ ಇನ್ನಷ್ಟು ಕಾಲ ಬದುಕುತ್ತಿದ್ದರೋ ಏನೋ? ಆದರೆ ಅಷ್ಟೇನು ದೀರ್ಘ ಕಾಲ ಕಾಯಿಲೆಗೆ ಬೀಳದೆ ದಿಢೀರನೆ ಕಳೆದ ಗರುವಾರ ರಾತ್ರಿ ಮರಣಿಸಿದ್ದು ಮತ್ತೊಂದು ವಿಶೇಷ ಗರುವಾರ ಮ್ಯಾಸಬೇಡರಿಗೆ ಒಂದು ವಿಶಿಷ್ಟವಾರ. ದೇವರೆತ್ತುಗಳ ಆರಾಧನೆಗೆ ಮೀಸಲಾದ ದಿನವದು. ಅದೇ ದಿನ ಅವರು ಲೋಕ ತ್ಯಜಿಸಿದ್ದು ಬೋರಯ್ಯನವರು ದೇವರೆತ್ತುಗಳ ಬಗ್ಗೆ ಹೊಂದಿದ್ದ ಭಕ್ತಿಯನ್ನು ತೋರಿಸುತ್ತದೆ. ಏನೇ ಇದ್ದರೂ ಬೋರಯ್ಯ ಅವರ ಸಾಂಸ್ಕೃತಿಕ ಸೇವೆ ಮ್ಯಾಸಬೇಡರ ಇತಿಹಾಸದಲ್ಲಿ ಅಜರಾಮರವಾಗಿದೆ.

                                                   - ಡಾ. ಎಸ್.ಎಂ. ಮುತ್ತಯ್ಯ

Saturday 8 September 2018

ಅಲ್ಪದಲ್ಲಿ ಕಲ್ಪವನ್ನು ಅಡಗಿಸಿದ ಶ್ಮಶಾನ ಕುರುಕ್ಷೇತ್ರ

           ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ ನಾಟಕ ಅಭಿನಯ

ವಿಮರ್ಶೆ :   ಡಾ.ಎಸ್.ಎಂ. ಮುತ್ತಯ್ಯ


ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕುವೆಂಪು ಅವರ ನಾಟಕಗಳಿಗೆ ವಿಶೇಷ ಮಹತ್ವವಿದೆ. ಇವು ಪಾರಂಪರಿಕ ಪುರಾಣ ಕಥೆಗಳನ್ನು ಸಮಕಾಲೀನ ಅಗತ್ಯದ ಅನುಗುಣವಾಗಿ ಮರು ರೂಪಿಸಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣವಾಗಿವೆ. ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಶಶಾನ ಕುರುಕ್ಷೇತ್ರ, ಮಹಾರಾತ್ರಿ ಇಂಥ ನಾಟಕಗಳ ಮೂಲಕ ಪುರಾಣಗಳ ಮರು ವ್ಯಾಖ್ಯಾನ ಮಾಡಿ ಅವುಗಳಲ್ಲಿದ್ದ  ಅಮಾನವೀಯ ಮುಖಗಳನ್ನು ಕತ್ತರಿಸಿ ಮಾನವೀಯ ಮುಖಗಳನ್ನು ಜೋಡಿಸಿದ್ದಾರೆ. ಇಂಥ ನಾಟಕಗಳ ಮೂಲಕ ಸಮಾಜವನ್ನು ಎಚ್ಚರವಾಗಿಡುವ ಪ್ರಯತ್ನ ಕುವೆಂಪು ಅವರದಾಗಿತ್ತು.  ಇಂಥ ಆಲೋಚನಾ ಪ್ರೇರಕವಾದ ಕುವೆಂಪು ಅವರ ನಾಟಕಗಳು ಸಮಾಜದ ಎಲ್ಲಾ ಕ್ಷೇತ್ರದ ಜನರ ಗಮನಸೆಳೆಯುವಲ್ಲಿ ಯಶಸ್ವಿಯಾಗಿವೆ. ಶಿಕ್ಷಣ ಕ್ಷೇತ್ರದಲ್ಲಿಯಂತೂ ವಿದ್ಯಾರ್ಥಿ ಯುವಜನತೆಯವನ್ನು ಸಮಕಾಲೀನ ಚಿಂತನೆಗೆ ಹಚ್ಚುವ ಆಶಯದೊಂದಿಗೆ ಪಠ್ಯಕ್ರಮದಲ್ಲಿ ಕಡ್ಡಾಯವೆಂಬಂತೆ ಸ್ಥಾನ ದೊರೆತಿದೆ
ಕುವೆಂಪು ಅವರ ನಾಟಕಗಳು ಸಾಮಾನ್ಯವಾಗಿ ಭಾಷೆ ಬಂಧದ ವಿಷಯದಲ್ಲಿ ಸಂಕೀರ್ಣ ರಚನೆಗಳಾಗಿವೆ. ಹಳೆಗನ್ನಡದ ಭಾಷಾ ಸಂರಚನೆಗಳನ್ನು ಬಳಸಿರುವುದರಿಂದ ವಿದ್ಯಾರ್ಥಿಗಳಿಗೆ ಸಂವಹನಗೊಳ್ಳುವಲ್ಲಿ ತೊಡಕಾಗಿದೆ ಎಂಬುದು ಸಾಮಾನ್ಯ ತಿಳುವಳಿಕೆ. ಹಾಗಾಗಿ ಪಾಠ ಹೇಳುವ ಅಧ್ಯಾಪಕರು ಕೂಡ ಕುವೆಂಪು ನಾಟಕಗಳನ್ನು ಭೋಧಿಸುವಲ್ಲಿ ಹೆಚ್ಚಿನ ಶ್ರಮ ವಹಿಸುತ್ತಾರೆ. ಕುವೆಂಪು ಅವರ ಶ್ರೀಮಂತ ಪದಸಂಪತ್ತು ಓದುಗರನ್ನು ಬೆರಗುಗೊಳಿಸುತ್ತದೆ. ಈ ಕಾರಣಗಳಿಂದ ಇಂಥ ನಾಟಕಗಳನ್ನು ಸುಲಭವಾಗಿ ಓದುಗರಿಗೆ ತಲುಪಿಸುವ ಮಾರ್ಗಗಳ ಬಗ್ಗೆ ಯೋಚಿಸಿದಾಗ ಸಿಕ್ಕಿರುವ ಪ್ರಮುಖ ಮಾಧ್ಯಮವೆಂದರೆ ರಂಗಭೂಮಿ. ನಾಟಕವನ್ನು ವೇದಿಕೆಯ ಮೇಲೆ ತರುವ ಮೂಲಕ ಸರಳವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ.


ಕುವೆಂಪು ಅವರು ತಮ್ಮ ನಾಟಕಗಳನ್ನು ರಂಗಭೂಮಿ ಮೇಲೆ ಪ್ರದರ್ಶಿಸುವುದನ್ನು ಅಷ್ಟಾಗಿ ಒಪ್ಪುವುದಿಲ್ಲ. ತಮ್ಮ ನಾಟಕಗಳಲ್ಲಿ ಬರುವ ಚಿತ್ರಗಳ ಬೃಹತ್ ಹಾಗೂ ಮಹತ್‌ಗಳನ್ನು ಹೊರಗಡೆಯ ಅಲ್ಪ ವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದು ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾದ್ಯವಾದ ಮನೋ ರಂಗಭೂಮಿಯಲ್ಲಿ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು. ದೃಶ್ಯರೂಪಿಯಾದರೂ ಅದು ಕಾವ್ಯಾತ್ಮಕವಾದುದು. ಮನೋವೇದಿಕೆಯ ಸಜೀವತೆಯ ಮತ್ತು ಶ್ರೀಮಂತತೆಯ ಮುಂದೆ ಹೊರಗಡೆಯ ನಾಟಕ ಶಾಲೆ ಒಂದು ದರಿದ್ರ ಪ್ರಯತ್ನವೆಂದು ಪ್ರತಿಭಾ ಪ್ರಭುಗಳೆಲ್ಲರಿಗೂ ನಿತ್ಯಾನುಭವವೇದ್ಯ  ಈ ಮಾತುಗಳನ್ನು ಕುವೆಂಪು ಅವರ ಶೂದ್ರ ತಪಸ್ವಿ ನಾಟಕದ ಮುನ್ನುಡಿಯಲ್ಲಿ ಬರೆಯುತ್ತಾರೆ. ವಿಶೇಷವೆಂದರೆ ಕುವೆಂಪು ಈ ಮಾತುಗಳನ್ನು ಬರೆಯುವ ಹೊತ್ತಿಗೆ ಅವರ ’ಬೆರಳ್ಗೆ ಕೊರಳ್’ ನಾಟಕವನ್ನು ಅತ್ಯಂತ ಅದ್ಭುತವಾಗಿ ರಂಗದ ಮೇಲೆ ತಂದು ಪ್ರೇಕ್ಷಕರ ಮೆಚುಗೆಯನ್ನು ಗಳಿಸಲಾಗಿತ್ತು. ಈ ವಿಷಯ ತಿಳಿದಿದ್ದ ಕುವೆಂಪು ’ನಟಸಾಹಸಿಗಳಿಗೆ ಮುನ್ನುಡಿಕಾರನ ಈ ಉಕ್ತಿಯನ್ನು ಹುಸಿಗೊಳಿಸಲು ಸಾಧ್ಯವಾಗಬಹುದೇನೋ’ ಎಂಬ ಅನುಮಾನವನ್ನು ಅಲ್ಲಿಯೇ ವ್ಯಕ್ತಪಡಿಸುತ್ತಾರೆ. ಕುವೆಂಪು ಅವರ ಈ ಅನುಮಾನವನ್ನು ಆದಷ್ಟು ಬೇಗ ಸತ್ಯಮಾಡಿದವರು ನಮ್ಮ ಕನ್ನಡ ರಂಗ ನಿದೇರ್ಶಕರು ಹಾಗೂ ರಂಗಕಲಾವಿದರು. ಕುವೆಂಪು ಅವರ ನಾಟಕ ರೂಪಗಳನ್ನಷ್ಟೇ ಅಲ್ಲದೆ ಅವರ ಅನೇಕ ಸಣ್ಣ ಕಥೆಗಳನ್ನು ಕೂಡ ರಂಗ ರೂಪಕ್ಕೆ ಅಳವಡಿಸಿ ಪ್ರದರ್ಶನ ನೀಡಿದರು. ಈ ಕ್ಷೇತ್ರದ ಮತ್ತೊಂದು ಅದ್ಭುತವೆಂದರೆ ಸಿ.ಬಸವಲಿಂಗಯ್ಯ ಅವರು ಕುವೆಂಪು ಅವರ ೭೦೦ ಕ್ಕೂ ಹೆಚ್ಚು ಪುಟಗಳಿರುವ ’ಮಲೆಗಳಲ್ಲಿ ಮದುಮಗಳು’  ಮಹಾ ಕಾದಂಬರಿಯನ್ನು ಕೂಡ ಸುದೀರ್ಘ ರಂಗ ಪ್ರದರ್ಶನಕ್ಕೆ ಒಳಪಡಿಸಿದ್ದು ಗಮನಿಸಲೇ ಬೇಕಾದ ಸಂಗತಿ.
ಕುವೆಂಪು ಅವರ ನಾಟಕಗಳನ್ನು ರಂಗದ ಮೇಲೆ ತರುವುದು ಬಹಳ ಕಷ್ಟ ಎಂದೆನಿಸಿದರೂ ಅಸಾಧ್ಯವಾದುದೇನಲ್ಲ ಎಂಬುದನ್ನು ನಮ್ಮ ರಂಗ ಕಲಾವಿದರು ಮಾಡಿ ತೋರಿಸಿದ್ದಾರೆ. ಈ ಪ್ರಯತ್ನಗಳು ಯಾವಾಗಲೋ ಒಮ್ಮೆ ಮಾತ್ರವಲ್ಲದೆ ಸಮಯ ಬಂದಾಗಲೆಲ್ಲ ಅತೀ ನಿಷ್ಠೆಯಿಂದ ಈ ಕಾರ್ಯಗಳನ್ನು ಮಾಡಿದ್ದಾರೆ. ಈ ಪ್ರಯತ್ನಗಳ ಚರಿತ್ರೆಯ ಭಾಗವಾಗಿ ಶಿವಮೊಗ್ಗೆಯ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಬಿ.ಎಸ್ಸಿ. ವಿದ್ಯಾರ್ಥಿ/ನಿಯರು ಕುವೆಂಪು ಅವರ ’ಶ್ಮಶಾನ ಕುರುಕ್ಷೇತ್ರ’ ನಾಟಕವನ್ನು ರಂಗದ ಮೇಲೆ ಪ್ರದರ್ಶಿಸುವುದರ ಮೂಲಕ ಅತ್ಯಂತ ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾನ್ಯವಾಗಿ ವಿಜ್ಞಾನ ವಿದ್ಯಾರ್ಥಿಗಳು ಪ್ರಯೋಗಶಾಲೆಗಳ ಗುಂಗಲ್ಲಿ ಇರುವವರು. ಅವರೇಕೆ ಇಂಥ ಸಾಹಸದ ಕೆಲಸಕ್ಕಿಳಿದರು ಎಂಬುದು ನಮಗೆ ಸಹಜವಾಗಿ ಎದುರಾಗುವ ಪ್ರಶ್ನೆ. ಆದರೆ ಈ ಪ್ರಯತ್ನ ನಾವು ಊಹಿಸಿದಂತಿಲ್ಲ. ಕುವೆಂಪು ವಿಶ್ವವಿದ್ಯಾಲಯ ಈ ಶೈಕ್ಷಣಿಕ ವರ್ಷದಲ್ಲಿ ’ಶ್ಮಶಾನ ಕುರುಕ್ಷೇತ್ರ’  ನಾಟವನ್ನು ಬಿ.ಎ, ಬಿಎಸ್ಸಿ, ಬಿ.ಕಾಂ, ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್ ತರಗತಿಗಳಿಗೆ ಕನ್ನಡ ಭಾಷಾ ಪಠ್ಯವಾಗಿ ನಿಗಧಿಪಡಿಸಿದೆ. ಈ ಪಠ್ಯದ ಅನುಸಂಧಾನಕ್ಕೆ ತೊಡಗಿದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಮನಸಲ್ಲಿ ಕುವೆಂಪು ಅವರ ಈ ನಾಟಕದ ಇಂಥ ಗಂಭೀರ ಭಾಷೆ ಮತ್ತು ಬಂಧವಿರುವ ಕಾರಣಕ್ಕಾಗಿ ಇದನ್ನು ಏಕೆ ರಂಗದ ಮೇಲೆ ತಂದು ಎಲ್ಲಾ ವಿದ್ಯಾರ್ಥಿಗಳಿಗೂ ತಲುಪಿಸಬಾರದು ಎಂಬ ಭಾವನೆ ಬಂದಿದ್ದೆ ತಡ ಸಹಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ರಂಗ ನಿರ್ದೇಶಕ ಜಿ.ಆರ್. ಲವ ಅವರು ಆಸಕ್ತ ವಿದ್ಯಾರ್ಥಿಗಳ ತಂಡವೊಂದನ್ನು ಕಟ್ಟಿ ನಾಟಕದ ತಾಲೀಮು ಶುರುಮಾಡುತ್ತಾರೆ. ವಿಶೇಷವೆಂದರೆ ಈ ನಾಟಕವನ್ನು ಅಭಿನಯಿಸಲು ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಒಬ್ಬಿಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರು ಮೊದಲ ಬಾರಿಗೆ ರಂಗಕ್ಕೆ ಪ್ರವೇಶಿಸಿದವರೆ ಆಗಿದ್ದರು. ಆದರೆ ಆ ಎಲ್ಲಾ ವಿದ್ಯಾರ್ಥಿಗಳಲ್ಲಿ ಅನುಭವವಿಲ್ಲದಿದ್ದರೂ ಉತ್ಸಾಹ ಹಾಗೂ ಛಲವಿತ್ತು. ಇವರ ಈ ಮನೋಸ್ಥಿತಿಗೆ ಇನ್ನಷ್ಟು ಉತ್ತೇಜನ ನೀಡಬಲ್ಲ ಜಿ.ಆರ್.ಲವ ಅವರ ನಿರ್ದೇಶನದ ಶಕ್ತಿ ಇತ್ತು. ಇವರೆಲ್ಲರಿಗೂ ಧೈರ‍್ಯ ತುಂಬಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಆರ್. ಶಶಿರೇಖ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ. ಕೆ.ಎಲ್.ನಾಯಕ್ ಅವರ ಪ್ರಯತ್ನ  ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರ ಸಹಕಾರದೊಂದಿಗೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಶಶಾನ ಕುರುಕ್ಷೇತ್ರ ನಾಟಕ ಪಠ್ಯವನ್ನು ರಂಗದ ಮೇಲೆ(ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ) ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು. ಈ ಪ್ರದರ್ಶನದಲ್ಲಿ ಕಬ್ಬಿಣದ ಕಡಲೆಯಂತಿದ್ದ ಹಳೆಗನ್ನಡ ಭಾಷೆಯನ್ನು ಹೊಸಗನ್ನಡಕ್ಕೆ ರೂಪಾಂತರಿಸದೆ ಅದರ ಮೂಲ ಸ್ವರೂಪದಲ್ಲಿಯೇ ನಿಖರವಾಗಿ ಬಿಡಿಸಿ, ಸ್ಪಷ್ಟವಾಗಿ ಉಚ್ಛಾರಮಾಡಿ ಪ್ರೇಕ್ಷಕ ವಿದ್ಯಾರ್ಥಿಗಳು ಇದು ಹೀಗಾ!? ಎಂದು ಬೆರಗುಗೊಳಿಸುವಂತೆ ಸಂಭಾಷಣೆಗಳನ್ನು ಪ್ರಸ್ತುತಪಡಿಸಿದರು.
ಈ ನಾಟಕ ಕುರುಕ್ಷೇತ್ರದ ನಂತರ ಜರುಗಿದ ಘಟನಾವಳಿಗಳನ್ನು ಚಿತ್ರಿಸುತ್ತದೆ. ಮುಖ್ಯವಾಗಿ ಕುರುಕ್ಷೇತ್ರ ಯುದ್ಧದ ಕಾರಣದಿಂದ ಕೌರವರು, ಪಾಂಡವರು ಹಾಗೂ ಸೈನಿಕ ಕುಟುಂಬಗಳಲ್ಲಿ ಉಂಟಾಗುವ ಮನೋ ವ್ಯಾಕುಲತೆಗಳನ್ನು ದರ್ಶಿಸುವ ಪ್ರಯತ್ನಮಾಡುತ್ತದೆ. ಹತ್ತು ದೃಶ್ಯಗಳ ಈ ನಾಟಕವನ್ನು ರಂಗ ರೂಪಕ್ಕೆ ಅಳವಡಿಸಿಕೊಳ್ಳುವಾಗ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ವಿದ್ಯಾರ್ಥಿಗಳ ಪಠ್ಯ ಸಂವಹನದ ಉದ್ದೇಶ ಇಲ್ಲಿ ಮುಖ್ಯವಾಗಿರುವುದರಿಂದ ಆದಷ್ಟು ಮೂಲಕ್ಕೆ ನಿಷ್ಠೆಯಾಗಿ ರಂಗ ಪಠ್ಯವನ್ನು ರೂಪಿಸಿಕೊಳ್ಳಲಾಗಿದೆ.
ದ್ವಾಪರ ದೇವ ಮತ್ತು ಕಲಿ ದೇವನ ಸಂಭಾಷಣೆಯೊಂದಿಗೆ ಆರಂಭವಾಗುವ ನಾಟಕದ ಮೊದಲ ದೃಶ್ಯದಲ್ಲಿ ದ್ವಾಪರದೇವ ದುರಂತದಲ್ಲಿ ಅಂತ್ಯಗೊಳ್ಳುತ್ತಿರುವ ತನ್ನ ವೈಭವಯುತ ಯುಗದ ದುಸ್ಥಿತಿಯನ್ನು ಕಂಡು ಮನೋ ವ್ಯಾಕುಲತೆಗೆ ಒಳಗಾಗಿದ್ದಾನೆ. ಹಾಗೆ ಮುಂದೆ ಬರಲಿರುವ ಕಲಿಯುಗದ ಅಧಿಪತಿ ಕಲಿಮಹಾಶಯ ತನ್ನ ಯುಗವನ್ನು ಶ್ರೀಮಂತವಾಗಿ ಕಟ್ಟುವ ಉತ್ಸಾಹದಲ್ಲಿದ್ದಾನೆ. ನಂತರದ ದೃಶ್ಯದಲ್ಲಿ ಶಶಾನ ರೂಪುತಳೆದಿರುವ ಕುರುಕ್ಷೇತ್ರ ಯುದ್ಧ ಭೂಮಿಗೆ ಬಂದ ಮರುಳುಗಳು ಅಲ್ಲಿನ ಸ್ಥಿತಿಯನ್ನು ಕಂಡು ’ಮಾನವರ್ ಕೊಲೆಗೆ ಕೈಯಿಡೆ ಮಾರಿಯನ್ ಮೀರ್ದಪರ್’, ’ಇದೇನ್ ಮಾನವರ ಮರುಳುತನಂ ಎಮ್ಮನ್ನು ಗೆಲುವಂತಿರ್ಪುದು!’, ’ಏನ್ ಮಚ್ಚರವೋ? ಏನ್ ಕಾಳಗದ ಪುರ್ಚೊ ಈ ಕೀಳ್ಮಾನಿಸರ್ಗೆ!’ ಎಂಬುದಾಗಿ ಹೇಳುವ ಮಾತುಗಳು ಮನುಷ್ಯ ತನ್ನ ಪ್ರತಿಷ್ಠೆಯ ಕಾರಣಕ್ಕೆ ನಡೆಸಿದ ರಾಕ್ಷಸೀ ಕೃತ್ಯಗಳನ್ನು ಹಿಯ್ಯಾಳಿಸುತ್ತವೆ.
ಮುಂದಿನ ದೃಶ್ಯಗಳಲ್ಲಿ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಕಳೆದುಕೊಂಡ ತಮ್ಮವರಿಗಾಗಿ ಹುಡಕಾಟ ನಡೆಸುವ ಕುರುಪತಿಯ ನಿಷ್ಠರು ಹಾಗೂ ಸೈನಿಕರ ಕುಟುಂಬಸ್ತರಾದ ಮಾತೆ ಮತ್ತು ಮುದುಕಿಯರ ಸಂಭಾಷಣೆಗಳಲ್ಲಿ ನಾಟಕದ ಮಹತ್ವದ ಆಶಯಗಳು ಬಿಂಬಿತವಾಗಿವೆ. ಇನ್ನೂ ಮನಕಲಕುವ ಸಂಗತಿಯೆಂದರೆ ಕುರುಪತಿಯ ತಂದೆ ದೃತರಾಷ್ಟ್ರ, ತಾಯಿ ಗಾಂಧಾರಿಯರು  ಮಗನನ್ನು ಹುಡುಕಿ ಸ್ಮಶಾನ ಸದೃಶ್ಯವಾದ ಯುದ್ಧಭೂಮಿಗೆ ಬರುವ ದೃಶ್ಯ ಪ್ರೇಕ್ಷಕರ ಮನ ಕಲಕುತ್ತದೆ. ಬಹುಮುಖ್ಯವಾಗಿ ಯುದ್ಧವನ್ನು ಗೆದ್ದ ಪಾಂಡವರೂ ಕೂಡ ಯುದ್ಧಭೂಮಿಯಲ್ಲಿ ಮಡಿದು ಬಿದ್ದಿರುವ ತಮ್ಮ ಬಂಧುಗಳನ್ನು ಕಂಡು ನಿಜವಾದ ಅರ್ಥದಲ್ಲಿ ಸೋಲುತ್ತಾರೆ. ಯುದ್ಧದಿಂದಾಗಿರುವ ಅನಾಹುತಗಳ ಕಂಡು ಅಸಹ್ಯಪಟ್ಟುಕೊಳ್ಳುತ್ತಾರೆ. ಈ ಸಹಜ ಭಾವನೆಗಳನ್ನು ಮೀರಿ ಶೌರ‍್ಯವನ್ನು ತೋರುವ ಭೀಮ ಕೂಡ ತಮ್ಮ ಮಕ್ಕಳಾದ ಅಭಿಮನ್ಯು ಮತ್ತು ಘಟೋತ್ಕಜರ ಶವಗಳ ಮುಂದೆನಿಂತು ’ಕೊಲೆಗಾರನ್ ಆನ್ ಎಂಬುದನ್ ಈಗಳ್ ಅರಿತೆನ್. ಗಾಂಧಾರಿ, ದೃತರಾಷ್ಟ್ರರ ಅಳಲಾಳಂ ತಿಳಿದೆನ್’ ಹಾಗೂ ದುರ್ಯೋಧನನ ಕಡೆ ಹೋರಾಡಿ ತಮ್ಮವರ ಪ್ರಾಣಹಾನಿಗೆ ಕಾರಣವಾದ ಕರ್ಣ ನಮ್ಮ ಅಣ್ಣ ಎಂಬುದನ್ನು ಅರಿತ ಮೇಲೆ    ’ಕಡೆಗೂ ಪೊಲಸಾದುದೀ ಭಾರತ ಸಂಗ್ರಾಮಂ’ ಎನ್ನುವ ಮಾತುಗಳ ಮೂಲಕ ಯುದ್ಧದ ಬಗ್ಗೆ ಜಿಗುಪ್ಸೆಯ ಭಾವ ತಾಳುತ್ತಾನೆ. ಭೀಮನ ಗದೆಯಿಂದ ತೊಡೆಮುರಿದು ಬಿದ್ದ ದುರ್ಯೋಧನ ತನ್ನ ಗರ್ವ ಹಾಗೂ ಹಠಮಾರಿತನವನ್ನು ಮೆರೆಯುತ್ತಾನಾದರೂ ಆತನ ತಂದೆ ತಾಯಿಯ ಮುಖ ನೋಡಿದ ತಕ್ಷಣ ಕುಗ್ಗಿ ಹೋಗುತ್ತಾನೆ. ಹೀಗೆ ಯುದ್ಧಾಸ್ತಕರಾಗಿದ್ದ ಎಲ್ಲಾ ವೀರರು ಯುದ್ಧದ ಪರಿಣಾಮಗಳನ್ನು ಕಂಡಾಕ್ಷಣ ಯುದ್ಧ ವಿಮುಖವಾಗುವ ಸಂದರ್ಭಗಳು, ನಮ್ಮ ಸಮಾಜಕ್ಕೆ ಯುದ್ಧ ಬೇಡವೆನ್ನುವ ಸಂದೇಶ ನೀಡುವಲ್ಲಿ ಯಶಸ್ವಿಯಾಗುತ್ತವೆ. ಇಲ್ಲಿ ಬರುವ ಕುಂತಿ ತನ್ನ ಹಿರಿಯ ಮಗ ಮಡಿದ ಕರ್ಣನನ್ನು ಬಂಧುಗಳ ಚಿತೆಯಲ್ಲಿಗೂ ಸೇರಿಸಲಾಗದೆ ಪಡುವ ದುಖಃ; ಮಾನವನ ದ್ವೇಷ ಹಾಗೂ ಯುದ್ಧದ ಬಗ್ಗೆ ನಮ್ಮಲ್ಲಿ ಇನ್ನಷ್ಟು ಅಸಹ್ಯವನ್ನು ಹುಟ್ಟಿಸುತ್ತವೆ. ಕೊನೆಗೆ ಮಾತೆ ಮತ್ತು ಮುದುಕಿ, ತಮ್ಮವರು ಪರಸ್ಪರ ಶತ್ರುಗಳಲ್ಲದೇ ಹೋದರು ರಾಜರ ಶತೃತ್ವದ ಕಾರಣಕ್ಕೆ ಒಬ್ಬರನ್ನೊಬ್ಬರು ಹಿರಿದುಕೊಂಡು ಸತ್ತಿರುವ ದೃಶ್ಯವನ್ನು ಕಂಡು ಗೋಳಿಡುವ ಹಾಗೂ ಕೌರವರಿಗೂ ಪಾಂಡವರಿಗೂ ದಿಕ್ಕಾರ ಹೇಳುವ; ಹಾಳಾಗಲಿ ಎಂದು ಶಪಿಸುವ ಸಂದರ್ಭವಂತೂ ಯುದ್ದ ವಿರೋಧಿ ಭಾವನೆಯನ್ನು ಸಮರ್ಥವಾಗಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕುವೆಂಪು ಅವರು ತಮ್ಮ ಉದ್ದೇಶವನ್ನು ಇಲ್ಲಿಗೆ ಮುಗಿಸುವುದಿಲ್ಲ. ಕೊನೆಯ ದೃಶ್ಯದಲ್ಲಿ ಕೃಷ್ಣ ರುದ್ರನಿಗೆ ಮುಂದೆ ಬರಲಿರುವ ಕಲಿಯುಗದ ದಿವ್ಯ ದರ್ಶನವನ್ನು ತೋರುತ್ತಾನೆ. ವಿಶೇಷವೆಂದರೆ ಅಲ್ಲಿಯೂ ಕೂಡ ಮನುಷ್ಯನ ಶ್ರೇಷ್ಠ ಬದುಕಿನ ನಡುವೆ ವಿಕೃತ ಕೆಲಸಗಳಿರುತ್ತವೆ ಎಂಬುದನ್ನು ಸೂಚ್ಯವಾಗಿ ತೋರುತ್ತಾನೆ. ಅಂದರೆ ಎಲ್ಲಾ ಕಾಲದಲ್ಲೂ ಕೆಟ್ಟದ್ದೂ ಇದ್ದೇ ಇರುತ್ತದೆ. ಆದರೆ ಅದನ್ನು ವಿವೇಕವಂತನಾದ ಮನುಷ್ಯ ಮೀರಿ ನಡೆಯಬೇಕಾಗುತ್ತದೆ ಎಂಬ ಭವಿಷ್ಯ ರೂಪದ ಮಾರ್ಗದರ್ಶನ ಇಲ್ಲಿ ಎದ್ದು ಕಾಣುತ್ತದೆ. ಈ ನಾಟಕದ ಕಥಾ ಹಂದರವನ್ನು ನೋಡಿದರೆ ಇಡೀ ಮಹಾಭಾರತದ ವಸ್ತುವಿಷಯಗಳು ಪ್ರಸ್ತಾಪವಾಗುತ್ತವೆ. ಇಂಥ ಸುದೀರ್ಘ ಸಂಗತಿಗಳನ್ನು ನಾಟಕದ ಕರ್ತೃ ಕುವೆಂಪು ಐವತ್ತು ಪುಟಗಳಲ್ಲಿ ಅಡಗಿಸಿದರೆ. ಪ್ರಸ್ತುತ ಪ್ರದರ್ಶನ ಕೇವಲ ಒಂದೂವರೆ ಗಂಟೆಯಲ್ಲಿ ಅವೆಲ್ಲವನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ. ಹಾಗಾಗಿ ವಿದ್ಯಾರ್ಥಿಗಳ ಈ ಪ್ರದರ್ಶನ ಅಲ್ಪದಲ್ಲಿ ಕಲ್ಪವನ್ನು ಬಿಂಬಿಸುವ ಪ್ರಯತ್ನವಾಗಿದೆ ಎನ್ನಬಹುದು.
ಒಟ್ಟಾರೆ ಕೌರವ-ಪಾಂಡವರ ವೈಯುಕ್ತಿಕ ಕ್ಷುಲ್ಲಕ, ದ್ವೇಷ-ಅಸೂಯೆಗಳಿಂದ ಹುಟ್ಟಿದ ಯುದ್ಧ  ಇಡೀ ಮನುಕುಲಕ್ಕೆ ಅಪಾರ ಸಾವು ನೋವನ್ನು ತಂದೊಡ್ಡಿದ ಪರಿಯನ್ನು ನಾಟಕ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಟು, ಯುದ್ಧ ಮನುಷ್ಯನ ಬದುಕಲ್ಲಿ ಬೇಡವಾದುದು ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇಂದಿನ ಆಧುನಿಕ ಯುಗವೂ ಕೂಡ ಕಳೆದ ಕಾಲದ ಯುದ್ಧದ ಭೀಕರ ಪರಿಣಾಮಗಳನ್ನು ತಿಳಿದಿದ್ದರೂ ಮತ್ತೆ ಮತ್ತೆ ಯುದ್ಧವನ್ನೇ ಧ್ಯಾನಿಸುವ ವಿಚಿತ್ರ ಮನಸ್ಸಿನಲ್ಲಿದೆ. ಇಂಥ ಸಂದರ್ಭದಲ್ಲಿ ಕುವೆಂಪು ಅವರ ಈ ಆಶಯ ನಮ್ಮದಾಗಬೇಕಿದೆ.

ಇಂಥ ಗಂಭೀರವಾದ ವಿಷಯ, ಸಂಕೀರ್ಣವಾದ ಸಂರಚನೆಯ ನಾಟಕವನ್ನು ಅತ್ಯಂತ ಸುಲಲಿತವಾಗಿ ಪ್ರೇಕ್ಷಕರ ಮುಂದಿಡುವಲ್ಲಿ ಹಾಗೂ ಅದರ ಸಂದೇಶಗಳನ್ನು ತಲುಪಿಸುವಲ್ಲಿ ವಿದ್ಯಾರ್ಥಿ ಕಲಾವಿದರು ಹಾಗೂ ನಿರ್ದೇಶಕರು ನಡೆಸಿದ   ಪ್ರಯತ್ನ ವಿದ್ಯಾರ್ಥಿ ಪ್ರೇಕ್ಷಕರ ಕಣ್ಣಲ್ಲಿ ನೀರೂರಿಸಿ ಯಶಸ್ವಿಯಾಗಿತ್ತು. ಪಠ್ಯ ರಂಗ ಎನ್ನುವ ಆಲೋಚನೆಯೊಂದಿಗೆ ತೆರಳಿದ್ದ ವಿದ್ಯಾರ್ಥಿಗಳು ಪಠ್ಯದಾಚೆಗೆ ಪಡೆಯಬೇಕಿದ್ದ ಪ್ರಯೋಜನವನ್ನು ಪಡೆದಿದ್ದರು. ಈ ಪರಿಣಾಮವನ್ನು ಕಂಡ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕ ವರ್ಗ ಈ ಪ್ರಯತ್ನ ಕೇವಲ ಇದೊಂದು ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೇ ಇನ್ನುಳಿದ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೂ ಹೆಚ್ಚಿನ ಪ್ರದರ್ಶನಗಳನ್ನು ನೀಡಬಹುದೆಂಬ ಭಾವನೆಗಳನ್ನು ವ್ಯಕ್ತಪಡಿಸಿದರು. ಇದರಿಂದ ಇನ್ನಷ್ಟು ಉತ್ಸಾಹಗೊಂಡ ವಿದ್ಯಾರ್ಥಿಗಳು ಹಾಗೂ ನಿರ್ದೇಶಕರು ಕುವೆಂಪು ವಿಶ್ವವಿದ್ಯಾಲಯದ ವಿವಿಧ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ನಾಟಕವನ್ನು ತಲುಪಿಸುವ ಯೋಜನೆ ರೂಪಿಸಿಕೊಂಡಿದ್ದಾರೆ. ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಭೋದಿಸುವ ಕ್ರಮಗಳಲ್ಲಿ ಹಲವಾರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿರುವ ಇಂದಿನ ದಿನಗಳಲ್ಲಿ ಈ ರೀತಿಯ ರಂಗ ಮಾಧ್ಯಮದ ಮೂಲಕ ಪಠ್ಯಗಳನ್ನು ತಲುಪಿಸುವ ರೀತಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೊಸಬೆಳಕು ತೋರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ ಇಂಥ ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿರುವ ಅಧ್ಯಾಪಕರಿಗೆ ಅವರನ್ನು ಪ್ರೋತ್ಸಾಹಿಸುತ್ತಿರುವ ಆಡಳಿತ ವರ್ಗದವರಿಗೆ ಅಭಿನಂದನೆಗಳು. 

**********************************

Thursday 29 December 2016

ಜಾತಿ ಅನಿವಾರ್ಯವೇ ಹೊರತು ಅಗತ್ಯವಲ್ಲ


CUÀvÀåPÀÆÌ C¤ªÁAiÀÄðvÉUÀÆ CxÀðUÀ¼À°è ¸ÁPÀµÀÄÖ ªÀåvÁå¸À«zÉ. CUÀvÀå DAiÉÄÌUÉ ©lÖ «ZÁgÀ; C¤ªÁAiÀÄð DAiÉÄÌUÀ½®èzÀ ¹Üw. eÁwAiÀÄ «µÀAiÀÄPÉÌ ¸ÀA§A¢ü¹zÀAvÉ F «µÀAiÀÄUÀ¼À£ÀÄß »ÃUÉ £ÉÆÃqÀ§ºÀÄzÀÄ : EªÉÇwÛ£À ¸ÀªÀiÁdzÀ°è eÁwAiÀÄ DAiÉÄÌ £ÀªÀÄäzÀ®è. ºÁUÉAiÉÄà eÁwAiÀÄ£ÀÄß ©qÀĪÀÅzÀÄ £ÀªÀÄä EZÉÒUÉ ©nÖzÁÝzÀgÀÆ CzÀÄ £ÀªÀÄUÉ ªÀiÁvÀæ ¹Ã«ÄvÀ J£ÀÄߪÀAw®è. GzÁ : AiÀiÁgÁzÀgÀÆ M§â eÁwAiÀÄ£ÀÄß ©lÖgÉ CzÀgÀ zÀĵÀàjuÁªÀÄUÀ¼ÀÄ ©lÖªÀgÀ ªÉÄÃ¯É DUÀÄvÀÛªÉ JA§ÄzÀgÀ §UÉÎ SÁwæ E®è DzÀgÉ CªÀgÀ Erà PÀÄlÄA§PÉÌ, ¸ÀA§A¢üPÀjUÉ PÀqÁØAiÀĪÁV DUÉà DUÀÄvÀÛªÉ. DUÀ PÀÄlÄA§, §AzsÀÄvÀézÀ UÁqsÀ ¸ÀA§AzsÀUÀ¼À°è ¨ÉgÉwgÀĪÀ ¨sÁgÀwÃAiÀÄ ¨sÁªÀ fëUÀ½UÉ RArvÁ £ÉÆêÁUÀÄvÀÛzÉ. E£ÀÆß £ÁªÀÅ eÁw ¨ÉÃqÀªÉAzÀÄ eÁw¬ÄAzÀ zÀÆgÀ«gÀ®Ä ¥ÀæAiÀÄwß¹zÀgÉ eÁwAiÉÄà £ÀªÀÄä ºÀwÛgÀ §gÀÄvÀÛzÉ. DUÀ £ÀªÀÄä ¤®ÄªÀÅ K£ÁVgÀÄvÀÛzÉ ? £ÁªÀÅ PÀÆqÀ ªÀÄ£ÀĵÀågÁVgÀĪÀÅzÀjAzÀ  EµÀÖ«®è¢zÀÝgÀÆ M¥Àà¯Éà ¨ÉÃPÁzÀAxÀ ¹Üw ¤ªÀiÁðtªÁVvÀÛzÉ. EzÀ£Éßà £ÁªÀÅ C¤ªÁAiÀÄðvÉ J£ÀÄߪÀÅzÀÄ. ºÁUÁVAiÉÄà EAzÀÄ ¨sÁgÀvÀzÀAxÀ gÁµÀÖçUÀ¼À°è AiÀiÁgÁåzÀgÀÆ £Á£ÀÄ eÁåvÁåwÃvÀ JAzÀgÉ CzÀÄ RArvÁ DvÀäªÀAZÀ£ÉAiÀÄ ªÀiÁvÀÄ. KPÉAzÀgÉ £ÀªÀÄä ¸ÀªÀÄPÁ°Ã£À ¸ÀAzÀ¨sÀð CAxÀ ¹ÜwAiÀÄ°èzÉ. ºÁUÁzÀgÉ eÁw C¤ªÁAiÀÄðªÉAzÀÄ CzÀ£ÀÄß M¦à £ÀqÉAiÀĨÉÃPÉ? JA§ ¥Àæ±Éß JzÀÄgÁUÀÄvÀÛzÉ. ªÀÄvÉÛ EzÀPÉÌ GvÀÛgÀ CzÉà : £ÀªÀÄUÉ M¦àUÉ EzÉAiÉÆ E®èªÉÇà CzÀÄ ªÀÄÄRåªÀ®è CzÀgÉÆnÖUÉ £ÀqÉAiÀÄĪÀÅzÀÄ C¤ªÁAiÀÄðªÁVzÉ.

EAxÀ ¸ÀAzsÀ¨sÀðzÀ°è eÁwAiÀÄ ZÀjvÉæAiÀÄ£ÀÄß MªÉÄä CªÀ¯ÉÆÃQ¸À¨ÉÃPÀÄ. UÁA¢ü ªÉÆzÀ®ÄUÉÆAqÀÄ C£ÉÃPÀ «ZÁgÀªÀAvÀgÀÄ ºÉýzÀAvÉ eÁwAiÀÄ°è C£ÉÃPÀ ¸ÀPÁgÁvÀäPÀ UÀÄtUÀ½ªÉ, E®èªÉAzÀ®è.  DzÀgÉ CAxÀ UÀÄtUÀ¼ÉÆqÀ£É C¸ÀàøµÀåvÉ ªÀÄÄAvÁzÀ MAzÉgÀqÀÄ zÉÆõÀ¥ÀÆjvÀ CA±ÀUÀ¼ÀÄ ¸ÉÃjzÀÄÝ MAzÀÄ ¥ÁvÉæ ºÁ°UÉ MAzÀÄ ºÀ¤ ºÀĽ »ArzÀAvÁVzÉ. D ºÀĽ ¸ÀªÀiÁdzÀ°èzÀÝ eÁwUÀ¼À°è CAvÀ¸ÀÄÛUÀ¼À£ÀÄß, ªÉÄÃ®Ä Qý£À ¨sÁªÀ£ÉUÀ¼À£ÀÄß GAlĪÀiÁr ¸ÁªÀiÁfPÀ CªÀªÀiÁ£ÀUÀ¼À£ÀÄß J¸ÀVzÉ. ºÁUÀÆ eÁwUÀ¼À ªÀÄzsÀåzÀ ZÀ®£ÉAiÀÄ£ÀÄß vÀqÉ¢zÉ. EzÀjAzÀ ¸ÀºÀdªÁV eÁw eÁwUÀ¼À £ÀqÀĪÉÉ ªÀÄvÀìgÀ, zÉéõÀ, C¸ÀÆAiÉÄUÀ¼ÀÄ ¨É¼É¢ªÉ. MmÁÖgÉ ¸ÀªÀiÁdzÀ C©üªÀÈ¢ÞAiÉÄà PÀÄAnvÀªÁVzÉ. EzÀjAzÀ £ÀÆgÀPÉÌ vÉÆA§vÀÛgÀµÀÄÖ vÉÆAzÀgÉAiÀiÁVgÀĪÀÅzÀÄ CAvÀ¹Û£À°è PɼÀ J¤¹PÉÆAqÀ eÁwUÀ½UÉ. F zÉÆõÀUÀ½AzÀ £ÉÆAzÀ ¸ÀªÀÄÄzÁAiÀÄUÀ¼ÀÄ ºÁUÀÆ EªÀgÀ ¥ÀgÀ ºÉÆÃgÁl £ÀqɹzÀ ºÉÆÃgÁlUÁgÀgÀÄ eÁwAiÀÄ£ÀÄß ¨ÉÃgÀÄ ªÀÄlÖ QvÉÆÛUÉAiÀĨÉÃPÉAzÀÄ ±Àæ«Ä¹zÁÝgÉ. CzÀgÀ°è ªÀÄÄRåªÁV ¥ÉjAiÀiÁgï,£ÁgÁAiÀÄtUÀÄgÀÄ, DA¨ÉÃqÀÌgï, ¯ÉÆûAiÀiÁ ªÉÆzÀ¯ÁzÀªÀgÀÄ. EªÀgÉ®ègÀÄ eÁwAiÀÄ£ÀÄß §ÄqÀªÀÄlÖ QüÀ¨ÉÃPÉÃAzÀÄ ¥ÀæAiÀÄwß¹zÀgÀÄ. F ¥ÀæAiÀÄvÀßUÀ¼ÀÄ wêÀæªÁzÀµÀÄÖ eÁwAiÀÄ ¨ÉÃgÀÄUÀ¼ÀÄ ¨sÀzÀæUÉÆArØzÀÄÝ £ÀªÀÄä°è «¸ÀäAiÀĪÀ£ÀÄßAlÄ ªÀiÁqÀÄvÀÛªÉ. AiÀiÁPÉ »ÃUÉ ? eÁwAiÀÄ «µÀªÉà DAvÀºÀzÀÄÝ. ºÁUÁV CzÀ£ÀÄß ªÀÄĽî£À VqÀªÉÇAzÀ£ÀÄß QvÀÛAvÉ §ÄqÀªÀÄlÖ QüÀ®Ä DUÀĪÀÅ¢®èªÉãÉÆÃ? ºÁUÁzÀgÉ £ÁªÀÅ ªÀiÁqÀ¨ÉÃPÁzÀÄzÀÄ K£ÀÄ?  eÁwAiÀÄÄ ªÀÄĽî£À VqÀªÉAzÀÄ ¨sÁ«¹zÀgÉ D VqÀzÀ°ègÀĪÀ ªÀÄļÀÄîUÀ¼ÀÄ ¨ÉÃgÉAiÀĪÀjUÉ vÉÆAzÀgÉ PÉÆqÀzÀAvÉ DUÁUÀ ¸ÀªÀgÀÄwÛ¨ÉÃPÀÄ. VqÀªÉà £Áa vÀ£Àß ªÀÄļÀÄîUÀ¼À ºÀjvÀªÀ£ÀÄß  vÁ£Éà ªÉÆAqÁV¸À¨ÉÃPÀÄ CAvÀ ¥Àj¹ÜwAiÀÄ£ÀÄß ¤«Äð¸À¨ÉÃPÁzÀÄzÀÄ EA¢£À CUÀvÀåªÁVzÉ. EzÀ£ÀÄß ªÀiÁqÀ¨ÉÃPÁzÀªÀgÀÄ eÁwUÀ¼À¯Éèà §zÀÄPÀĪÀ «ªÉÃQUÀ¼ÀÄ. MAzÀÄ eÁwAiÀÄ°è zÉÆõÀ«zÉ JAzÀÄ ªÀÄvÉÆÛAzÀÄ eÁwUÉ ºÉÆÃzÀgÉ CzÀgÀ PÀÆægÀvÉ PÀrªÉÄAiÀiÁUÀÄvÀÛzÉAiÉÄÃ? ªÀÄÆ®vÀB eÁwAiÀÄ CAvÀAiÀÄðzÀ°è ªÉÄîÄ-QüÉA§Ä¢®è. DzÀgÉ PÁ¯Á£ÀAvÀgÀzÀ°è ¸ÉÃjPÉÆAqÀ ¨sÁªÀ«zÀÄ. EAzÀÄ £ÀªÀÄä°è EAxÀ Kt ±ÉæÃt eÁwAiÀÄ®è®èzÉ  ªÀåQÛ-ªÀåQÛUÀ¼À £ÀqÀĪÉ, PÀÄlÄA§- PÀÄlÄA§UÀ¼À £ÀqÀĪÉ, PÉÃj-PÉÃjUÀ¼À £ÀqÀÄªÉ , HgÀÄ-HgÀÄUÀ¼À, vÀvÀé-¹zÁÞAvÀUÀ¼À £ÀqÀĪÉAiÀÄÆ EªÉ. EAxÀ ¸ÀAzÀ¨sÀðUÀ¼À°è ¸Á¢ü¸À§ºÀÄzÀÄ J¤¹gÀĪÀ ¸ÀªÀÄ£ÀéAiÀÄvÉ, GzÁgÀvÉ eÁwªÀåªÀ¸ÉÜAiÀÄ®Æè ¸Á¢ü¸À§ºÀÄzÀÄ. eÁwAiÀÄÄ ¸ÀA¥ÀÆtð £Á±ÀªÁUÀ¨ÉÃPÀÄ J£ÀÄߪÀÅzÀQÌAvÀ eÁwAiÀÄ PÀÆægÀ ªÀÄÄRUÀ¼À£ÀÄß PÀ¼ÀZÀĪÀ §UÉÎ aAw¸ÀĪÀÅzÀÄ FªÉÇwÛUÉ §ºÀ¼À ªÀÄÄRå. eÁw £ÀªÀÄUÉ CUÀvÀå«®è JA§ DvÀäªÀAZÀ£ÉAiÀÄ ªÀiÁvÀÄUÀ½VAvÀ eÁwAiÉƼÀVzÉÝ CzÀ£ÀÄß ªÀiÁ£À«ÃAiÀÄUÉƽ¸ÀĪÀÅzÀÄ ¸ÀÄ®¨sÀªÉ¤¸ÀÄvÀÛzÉ. EzÀPÉÌ ²PÀëtªÉÇAzÉà ¸ÀªÀÄxÀð DAiÀÄÄzsÀ.
                                          qÁ. J¸ï. JA. ªÀÄÄvÀÛAiÀÄå

ಬರ ಪರಿಹಾರ ಮೂರನೆಯ ಬೆಳೆ ಆಗದಿರಲಿ



PÀ£ÁðlPÀ gÁdåzÀ §ºÀÄvÉÃPÀ PÀqÉ CUÀvÀåQÌAvÀ PÀrªÉÄ E£ÀÆß PÉ®ªÀÅ PÀqÉ wÃgÁ PÀrªÉÄ ªÀļÉAiÀiÁVzÉ. gÉÊvÀgÀÄ vÀªÀÄä £ÉÃV®Ä, gÀAmÉ, PÀÄAmÉ ªÀÄvÀÄÛ PÀÆjUÉAiÀÄ£ÀÄß PÉÆnÖUɬÄAzÀ ºÉÆgÀvÉUÉ¢®è. ©Ãd ©vÀÛ£ÉAiÀÄ PÁ® ¨ÉÃgÉ ªÀÄÄV¢zÉ. PÉ®ªÀÅ PÀqÉ gÉÊvÀgÀÄ vÀªÀÄä ºÉÆmÉÖAiÉƼÀV£À QZÀÑ£ÀÄß vÁ¼À¯ÁgÀzÉ Mt ¨sÀÆ«ÄUÉ vÀªÀÄä ©vÀÛ£É ©ÃdUÀ¼À£ÀÄß ©wÛ ªÀļÉgÁAiÀÄ£À ªÉÄÃ¯É ¸ÀªÁ®Ä J¸É¢zÁÝgÉ. ªÀÄ£ÀĵÀå£À §zÀÄPÀÄ ºÉÃUÉÆà £ÀqÉAiÀÄÄvÀÛzÉ DzÀgÉ vÀªÀÄä ¥Áæt ¥À±ÀÄUÀ¼À ¤ÃgÀÄ ªÀÄvÀÄÛ DºÁgÀzÀ §UÉÎ wêÀæ gÉÊvÀgÀÄ aAvÉVÃqÁVzÁÝgÉ. ªÀļÉAiÀÄ §gÀĪÀÅPÉUÁV vÀªÀÄä ¸ÁA¥ÀæzÁ¬ÄPÀ DZÀgÀuÉUÀ¼É®èªÀ£ÀÆß ªÀiÁr ªÀÄÄV¹ CzÀjAzÀ®Æ ªÀļÉgÁd M°AiÀÄzÉà §AiÀÄ®Ä ¹ÃªÉÄAiÀÄ ºÀ®ªÁgÀÄ ¥ÀæzÉñÀUÀ¼À gÉÊvÀgÀÄ vÀªÀÄä ¥À±ÀÄUÀ¼ÉÆA¢UÉ UÀÄ¼É ºÉÆgÀlÄ ¤AwzÁÝgÉ. »ÃUÉ UÀļÉUÉ ¹zÀÞªÁVgÀĪÀ EªÀjUÉ AiÀiÁªÀ PÀqÉ ºÉÆÃUÀĪÀÅzÉA§ÄzÀÄ PÀÆqÀ MAzÀÄ AiÀÄPÀë ¥Àæ±ÉßAiÀiÁVzÉ. KPÉAzÀgÉ gÁdåzÀ §ºÀÄvÉÃPÀ PÀqÉ MAzÉà ¥Àj¹Üw EzÉ. F £ÀqÀÄªÉ ¸Á®zÀ ¨ÁzsÉ ¨ÉÃgÉ.  EAvÀºÀ DvÀAPÀzÀ ¥Àj¹ÜwAiÀÄ°è gÉÊvÀgÀ ªÀÄÄAzÉ EgÀĪÀ MAzÉà MAzÀÄ zÀÆgÀzÀ D¸É £ÀªÀÄä ¸ÀPÁðgÀªÉãÁzÀgÀÆ vÀªÀÄä PÀ¤µÀÖ CUÀvÀåUÀ¼ÁzÀ PÀÄrAiÀÄĪÀ ¤ÃgÀÄ ºÉÆmÉÖUÉ MA¢µÀÄÖ DºÁgÀ ªÀÄvÀÄÛ £ÀªÀÄä ¥À±ÀÄUÀ½UÉ ºÀÄ®Äè ¤Ãj£À ªÀåªÀ¸ÉÜ ªÀiÁqÀ§ºÀÄzÁ JA§ ¤jÃPÉëAiÀÄ°è UÀÄlÄPÀÄ fêÀ G½¹PÉÆAqÀÄ ¸ÀPÁðgÀzÀ PÀqÉUÉ PÀtÄÚ ©lÄÖPÉÆAqÀÄ PÁAiÀÄÄwÛzÁÝgÉ.
gÁdåzÀ F ¥Àj¹ÜwAiÀÄ£ÀÄß CjwgÀĪÀ £ÀªÀÄä ¸ÀPÁðgÀ §gÀ ¤ªÀðºÀuÉAiÀÄ §UÉÎ PÁAiÀÄð ¥ÀæªÀÈvÀÛªÁVzÉ. ¸ÀPÁðgÀzÀ CAQ-CA±ÀUÀ¼À ¥ÀæPÁgÀ gÁdåzÀ 175 vÁ®ÆèPÀÄUÀ¼À°è ¸ÀĪÀiÁgÀÄ 114 vÁ®ÆèPÀÄUÀ¼ÀÄ wêÀæªÁzÀ §gÀªÀ£ÀÄß JzÀÄj¸ÀÄwÛªÉ. EzÀPÁÌV 200 PÉÆÃn gÀÆ¥Á¬ÄUÀ¼À£ÀÄß vÀÄvÀÄð PÁAiÀÄðUÀ½UÁV FUÁUÀ¯Éà ©qÀÄUÀqÉ ªÀiÁrzÉ. ºÁUÉAiÉÄà ¸ÀPÁðgÀªÀÇ PÀÆqÀ vÀ£Àß d£ÀgÀ §gÀ¥Àj¹ÜwAiÀÄ£ÀÄß ¤ªÀð»¸À®Ä CUÀvÀå«gÀĪÀ ºÀtzÀ PÉÆgÉvÉAiÀÄ£ÀÄß JzÀÄj¸ÀÄwÛzÀÄÝ CUÀvÀåzÀ ºÀtPÁ¹£À £ÉgÀ«UÁV PÉÃAzÀæ ¸ÀPÁðgÀzÀ PÀqÉUÉ £ÉÆÃqÀÄwÛzÉ. EAxÀ ¸ÀAzÀ¨sÀðzÀ°è gÁdåzÀ ¥ÀæeÁÕªÀAvÀ ¥ÀæeÉUÀ¼À°è §gÀ¥ÀjºÁgÀPÁÌV ©qÀÄUÀqÉAiÀiÁUÀĪÀ ¹Ã«ÄvÀ ¥ÀæªÀiÁtzÀ ºÀt ¥ÀÆtð ¥ÀæªÀiÁtzÀ°è «¤AiÉÆÃUÀªÁUÀÄvÁÛ ? JA§ ¸ÀA±ÀAiÀÄ ªÀÄÆrzÉ. EwÛÃa£À ¢£ÀUÀ¼À°è ¸ÁªÀiÁ£Àå C©üªÀÈ¢Þ PÁªÀÄUÁjUÀ½UÉ ©qÀÄUÀqÉAiÀiÁUÀĪÀ ºÀt ¨sÀæµÁÖZÁgÀzÀ ¥ÀæªÁºÀzÀ°è PÉÆaÑ ºÉÆÃV GzÉÝòvÀ PÁAiÀÄðUÀ¼ÀÄ wÃgÁ PÀ¼À¥ÉAiÀiÁV,  PÉ®ªÉǪÉÄä ¨ÉÆÃUÀ¸ï ©®ÄèUÀ¼À°è ±ÀÆ£Àå PÁAiÀÄðPÉÌ ºÀt ¥ÁªÀwAiÀiÁUÀÄwÛgÀĪÀÅzÀÄ F ¸ÀA±ÀAiÀÄ ªÀÄÆqÀĪÀÅzÀPÉÌ ¥ÀæªÀÄÄR PÁgÀtªÁVzÉ. ºÁUÁV ¨ÉÃgÉ ¸ÀAzÀ¨sÀðUÀ¼À°è ºÉÆÃUÀ° EAxÀ EPÀÌnÖ£À ¸ÀAzÀ¨sÀðzÀ°è DzÀgÀÆ EgÀĪÀ C®à ¥ÀæªÀiÁtzÀ ºÀtªÀ£ÀÄß ¥ÀÆtð ¥ÀæªÀiÁtzÀ°è ¸À¢é¤AiÉÆÃUÀ ªÀiÁr CzÀgÀ ¥sÀ°vÀUÀ¼ÀÄ ¤dªÁzÀ ¥sÀ¯Á£ÀĨsÀ«UÀ½UÉ ¹UÀĪÀAvÁUÀ¨ÉÃPÀÄ JA§ÄzÀÄ §ºÀÄvÉÃPÀ d£ÀgÀ D±ÀAiÀĪÁVzÉ.
F ¸ÀAzÀ¨sÀðzÀ°è ¨sÁgÀvÀzÀ C¥ÀgÀÆ¥ÀzÀ ¥ÀvÀæPÀvÀð ¦ ¸Á¬Ä£Áxï CªÀgÀ zÉñÀzÀ ºÀ®ªÁgÀÄ §gÀ¦ÃrvÀ ¸ÀܼÀUÀ¼À°è ¸ÀÄwÛ C°è£À ªÁ¸ÀÛªÀUÀ¼À£ÀÄß zÁR°¹ §gÉ¢gÀĪÀ ‘§gÀ CAzÉæ J®èjUÀÆ EµÀÖ’ JA§ ¥ÀĸÀÛPÀzÀ PÉ®ªÀÅ ¸Á®ÄUÀ¼ÀÄ UÀªÀÄ£ÁºÀð. “F zÉñÀ JzÀÄj¸ÀÄwÛgÀĪÀ Cw UÀA©üÃgÀ, ¥Àæ±ÁßwÃvÀ ¸ÀªÀĸÉå JAzÀgÉ §gÀ. §gÀ ¥ÀjºÁgÀ J£ÀÄߪÀÅzÀÆ ¸ÀºÀ CµÉÖà ¥Àæ±ÁßwÃvÀªÁV UÁæ«ÄÃt ¨sÁgÀvÀzÀ°è Cw ªÉÃUÀªÁV ¨É¼ÉAiÀÄÄwÛgÀĪÀ ‘GzÀåªÀÄ’. JµÉÆÖà ¨Áj  §gÀ ªÀÄvÀÄÛ ¥ÀjºÁgÀ F JgÀqÀgÀ £ÀqÀÄªÉ EgÀĪÀ ¸ÀA§AzsÀ ªÀiÁvÀæ CvÀå®à. Cw ºÉZÀÄÑ ªÀÄ¼É ©Ã¼ÀĪÀ ¥ÀæzÉñÀUÀ½UÉ ¥ÀjºÁgÀ ºÉÆÃUÀ§ºÀÄzÀÄ. PÉÆgÀvÉ EgÀĪÀ ¥ÀæzÉñÀUÀ½UÉ ºÉÆÃzÀ PÀqÉAiÀÄÆ ¸ÀºÀ AiÀiÁjUÉ CUÀvÀå«zÉAiÉÆà CªÀjUÉ EzÀjAzÀ C£ÀÄPÀÆ® DVgÀĪÀÅzÀÄ PÀrªÉÄ. ºÁUÁVAiÉÄà PÉ®ªÀgÀÄ §gÀ ¥ÀjºÁgÀªÀ£ÀÄß ‘ªÀÄÆgÀ£ÉAiÀÄ ¨É¼É’ JAzÀÄ PÀgÉ¢gÀĪÀÅzÀÄ. E°è ªÀåvÁå¸ÀªÉAzÀgÉ F ªÀÄÆgÀ£ÉAiÀÄ ¨É¼ÉAiÀÄ ¯Á¨sÀ ¥ÀqÉAiÀÄĪÀªÀgÀÄ EzÀ£ÀÄß ©wÛzÀªÀgÀ®è. §gÀ¥ÀjºÁgÀzÀ §ºÀĨsÁUÀ ºÉÆÃUÀĪÀÅzÀÄ SÁ¸ÀVAiÀĪÀgÀ PÉÊAiÀÄ°ègÀĪÀ UÀÄwÛUÉUÉ. EªÀÅ gÀ¸ÉÛ ¤«Äð¸À®Ä, ¨Á« vÉÆÃqÀ®Ä, ¤Ãj£À mÁåAPÀÄUÀ¼À£ÀÄß PÀ¼ÀÄ»¸À®Ä”. F C©ü¥ÁæAiÀÄzÀAvÉ §gÀ ¥ÀjºÁgÀPÁÌV ©qÀÄUÀqÉAiÀiÁUÀĪÀ ºÀtzÀ §ºÀÄ¥Á®Ä ¨sÁUÀ d£À ¥Àæw¤¢üUÀ¼ÀÄ, ¸ÀPÁðgÀzÀ ««zsÀ PÉÃqÀgï£À C¢üPÁjUÀ¼ÀÄ ºÁUÀÆ UÀĪÀiÁ¸ÀÛgÀ PÀ«ÄõÀ£ï, ¨ÉÆÃgïªÉ¯ï£À ªÀiÁ°PÀgÀÄ, «zÀÄåvï UÀÄwÛUÉzÁgÀgÀÄ, UÉÆñÁ¯ÉUÉ ºÀÄ®Äè vÀgÀĪÀ ªÁºÀ£À ªÀiÁ°PÀgÀÄ ªÀÄÄAvÁzÀ §AqÀªÁ¼À±Á»UÀ¼À ¯Á¨sÁA±ÀªÁV ¥ÁªÀwAiÀiÁUÀÄvÀÛzÉ. CzÀPÁÌVAiÉÄà EAxÀ UÀÄA¥ÀÄUÀ½UÉ §gÀ JAzÉæ vÀÄA¨Á EµÀÖ. EªÀjUÉ §gÀ §gÀ¢zÀÝgÉ ºÉaÑ£À ¯Á¨sÀ vÀgÀĪÀ PÁªÀÄUÁj ¸ÉêÉUÀ¼ÀÄ ¸ÀPÁðgÀzÀ PÀqɬÄAzÀ zÉÆgÉAiÀÄĪÀÅ¢®è. ºÁUÉ £ÉÆÃrzÀgÉ SÁ¸ÀV ªÀåQÛUÀ¼ÀÄ ¤ÃqÀĪÀ EAxÀ PÁAiÀÄðUÀ¼À°è ¹UÀĪÀ ¯Á¨sÀQÌAvÀ ¸ÀPÁðgÀzÀ UÀÄwÛUÉ PÉ®¸ÀUÀ¼À°è ¸ÀÄ®¨sÀªÁV ºÉaÑ£À ¯Á¨sÀ zÉÆgÉAiÀÄÄvÀÛzÉ. CAzÀgÉ ¸ÀPÁðgÀzÀ EvÀgÉ PÁªÀÄUÁjUÀ¼À jÃwAiÀÄ°èAiÉÄà §gÀ¥ÀjºÁgÀzÀ PÁªÀÄUÁjUÀ¼ÀÄ CvÀåAvÀ ¸ÀgÀ¼ÀªÁV ªÀÄÄVzÀÄ ºÉÆÃUÀÄvÀÛªÉ. ºÀtzÀ ¥ÁªÀwAiÀÄÆ CµÉÖà ¸ÀÄ®¨sÀªÁV £ÀqÉAiÀÄÄvÀÛzÉ.  FUÀ PÀ£ÁðlPÀ ¸ÀPÁðgÀ vÁvÁÌ°PÀ PÁAiÀÄðUÀ½UÁV ©qÀÄUÀqɪÀiÁrgÀĪÀ 200 PÉÆÃn ºÀtzÀ°è 100 PÉÆÃn PÉƼÀªÉ¨Á« PÉÆj¸À®Ä, 75 PÉÆÃn PÉƼÀªÉ ¨Á«UÀ½UÉ «zÀÄåvï ¸ÀA¥ÀPÀð PÀ°à¸À®Ä, 20 PÉÆÃn mÁåAPÀgïUÀ¼À°è ¤ÃgÀÄ ¸ÀgÀ§gÁdÄ ªÀiÁqÀ®Ä , 5 PÉÆÃn UÉÆñÁ¯ÉUÀ¼À£ÀÄß vÉgÉAiÀÄ®Ä ¤UÀ¢üªÀiÁqÀ¯ÁVzÉ. EAxÀ ¸ÀAzÀ¨sÀðzÀ°è  gÁdåzÀ §gÀ¦ÃrvÀ vÁ®ÆèPÀÄUÀ¼À£ÀÄß UÀÄgÀÄw¸ÀĪÀ ¸ÀAzÀ¨sÀðzÀ°è PÁtÄwÛgÀĪÀ PÉ®ªÀÅ WÀl£ÉUÀ¼ÀÄ ºÀ®ªÀÅ jÃwAiÀÄ C£ÀĪÀiÁ£ÀUÀ¼À£ÀÄß  ºÀÄlÄÖºÁPÀÄwÛzÉ. §ºÀÄvÉÃPÀ d£À ¥Àæw¤¢üUÀ¼ÀÄ ªÀÄvÀÄÛ C¢üPÁjUÀ¼ÀÄ vÀªÀÄä vÀªÀÄä «¨sÁUÀUÀ¼À£ÀÄß §gÀ¦ÃrvÀ ¥ÀæzÉñÀªÉAzÀÄ WÉÆö¸À®Ä MvÀÛqÀ vÀgÀÄwÛgÀĪÀÅzÀ£ÀÄß £ÉÆÃqÀÄwÛzÉÝêÉ. F ªÀĺÀ¤AiÀÄgÀ ¨ÉÃrPÉUÀ¼ÀÄ ¸ÀvÀå¢AzÀ PÀÆrgÀ°. £ÀªÀÄVAvÀ ¨ÉÃgÉ «¨sÁUÀUÀ¼ÀÄ wêÀæªÁzÀ §gÀUÁ®ªÀ£ÀÄß C£ÀĨsÀ«¸ÀÄwÛªÉ JA§ ¸ÀvÀåªÀ£ÀÄß M¦àPÉƼÀÄîªÀ ¥ÀæªÀiÁtÂPÀ ªÀÄ£À¸ÀÄì EzÀÝgÉ M¼ÉîAiÀÄzÀÄ. §gÀ ¥ÀæªÀiÁtPÉÌ C£ÀÄUÀÄtªÁV «¨sÁUÀUÀ¼À£ÀÄß UÀÄgÀÄw¹, EgÀĪÀ ºÀtzÀ°è §gÀzÀ wêÀævÉAiÀÄ ¥ÀæªÀiÁt ºÁUÀÆ CUÀvÀåPÉÌ C£ÀÄUÀÄtªÁV ºÀt ºÀAaPÉ ªÀiÁqÀĪÀÅzÀPÉÌ ¸ÀPÁðgÀzÀ eÉÆvÉ ¸ÀºÀPÀj¸À°. JA§ÄzÀÄ ¥ÀæeÁÕªÀAvÀ ¥ÀæeÉUÀ¼À C©ü¥ÁæAiÀĪÁVzÉ.  EAxÀ ¸ÀAzÀ¨sÀðzÀ°è £ÁªÀÅ w½AiÀįÉà ¨ÉÃPÁzÀ «µÀAiÀĪÉAzÀgÉ §gÀ¥ÀjºÁgÀ PÁAiÀÄðUÀ¼ÀÄ EvÀgÉ ¸ÀAzÀ¨sÀðzÀ PÁAiÀÄðUÀ½VAvÀ ºÉZÀÄÑ ¥ÀjuÁªÀÄPÁjAiÀiÁV ªÀÄvÀÄÛ ¥ÁæªÀiÁtÂPÀªÁV £ÀqÉAiÀĨÉÃPÁzÀ PÁAiÀÄðUÀ¼ÁVgÀÄvÀÛªÉ. §gÀ ¥ÀjºÁgÀ PÁAiÀÄðUÀ¼ÀÄ CªÀ±ÀåPÀvÉVAvÀ ªÀÄÄRåªÁzÀ CUÀvÀå PÁAiÀÄðUÀ¼ÁVgÀÄvÀÛªÉ. EzÀ£ÀÄß ¸ÀjAiÀiÁV ªÀÄ£ÀUÁtzÉ EgÀĪÀÅzÀÄ ªÀÄ£ÀUÀAqÀgÀÆ CzÀ£ÀÄß ¥ÀPÀÌPÉÌ ¸Àj¹ AiÀÄxÁ¹ÜwAiÀÄ°è vÀªÀÄä ªÉÊAiÀÄÄQÛPÀ GzÉÝñÀUÀ¼À£ÀÄß FqÉÃj¹PÉƼÀÄîwÛgÀĪÀÅzÀÄ CvÀåAvÀ DvÀäªÀAZÀ£ÉAiÀÄ £ÀqÀªÀ½PÉUÀ¼ÁVªÉ.
£ÀªÀÄä PÀ£ÁðlPÀ gÁdåzÀ CAQ CA±ÀUÀ¼À£Éßà UÀªÀĤ¹zÀgÉ §gÀ J£ÀÄߪÀÅzÀÄ ¨ÉÃgÉ ¨ÉÃgÉ gÀÆ¥ÀUÀ¼À°è ªÀÄvÉÛ ªÀÄvÉÛ PÁt¹PÉÆArzÉ. GzÁ : 2011-12 gÀ°è 123 vÁ®ÆèPÀÄUÀ¼ÀÄ, 2012-13 gÀ°è 157 vÁ®ÆèPÀÄUÀ¼ÀÄ, 2013-14 gÀ°è 125 vÁ®ÄèPÀÄUÀ¼ÀÄ 2014-15 gÀ°è 34 vÁ®ÆèPÀÄUÀ¼ÀÄ ¥Àæ¸ÀÄÛvÀ 2015-16 gÀ°è 126 vÁ®ÄèPÀÄUÀ¼ÀÄ §gÀ¦ÃrvÀªÁVªÉ JAzÀÄ ¸ÀPÁðgÀ C¢üPÀÈvÀ WÉÆõÀuÉ ªÀiÁrzÉ. F vÁ®ÆèPÀÄUÀ¼À §gÀ ¤ªÀºÀðuÉUÁV ¸Á«gÁgÀÄ PÉÆÃn ºÀtªÀ£ÀÄß ªÉZÀѪÀiÁqÀ¯ÁVzÉ. F ¸ÀAzÀ¨sÀðUÀ¼À°è ©qÀÄUÀqÉAiÀiÁzÀ ºÀtzÀ°è ºÀ®ªÁgÀÄ PÀqÉ ¥ÀÆtð ¥ÀæªÀiÁtzÀ°è RZÁðV®è. ¥ÀÆtð RZÁðVgÀĪÀ PÀqÉUÀ¼À°è ¤dªÁzÀ ¥sÀ¯Á£ÀĨsÀ«UÀ½UÉ vÀ®Ä¦®è. E£ÀÄß RZÀÄðªÀiÁrgÀĪÀ ºÀt PÀÆqÀ vÁvÁÌ°PÀ ¥ÀjºÁgÀPÁÌV §¼ÀPÉAiÀiÁVzÀÄÝ, ¢ÃWÀðPÁ®zÀ ±Á±ÀévÀ PÁAiÀÄðUÀ¼ÀÄ DVAiÉÄà E®è. ºÁUÁV ¥Àæwà ªÀµÀð §gÀ ¤ªÀºÀðuÉUÉ vÁvÁÌ°PÀ ªÀåªÀ¸ÉÜ ªÀiÁvÀæ ªÀiÁrPÉƼÀî¯ÁUÀÄwÛzÉ. EzÀgÀ §zÀ°UÉ ¤gÀAvÀgÀªÁV §gÀPÉÌ vÀÄvÁÛUÀÄwÛgÀĪÀ vÁ®ÄèPÀÄUÀ¼À°èAiÀiÁzÀgÀÆ ±Á±ÀévÀ ªÀåªÀ¸ÉܪÀiÁqÀĪÀ §UÉÎ aAw¸À¨ÉÃQzÉ.

E£ÀÆß ªÀÄÄRåªÁzÀ ¸ÀAUÀwAiÉÄAzÀgÉ £ÀªÀÄä d£À¥Àæw¤¢üUÀ¼ÀÄ, C¢üPÁjUÀ¼ÀÄ ºÁUÀÄ UÀÄwÛUÉzÁgÀgÀÄ  ¸ÁªÀiÁ£Àå PÁªÀÄUÁjUÀ¼À°è  ¤jÃQë¸ÀĪÀAvÉ ºÉaÑ£À ¯Á¨sÁA±ÀUÀ¼À£ÀÄß ¤jÃQë¹zÉ, F ¸ÀAzÀ¨sÀðzÀ°è £ÀµÀÖªÀÇ E®èzÀ ¯Á¨sÀªÀÇ E®èzÀ ¥ÀæªÀiÁtÂPÀ ¸ÉêÉUÀ¼À£ÀÄß MzÀV¸À¨ÉÃPÁzÀÄzÀÄ Cw C¤ªÁAiÀÄðªÁVzÉ. F jÃw ªÀiÁqÀĪÀÅzÀÄ £ÀªÉÄä®ègÀ £ÉÊwPÀ dªÁ¨ÁÞj JA§ÄzÀ£ÀÄß ªÀÄ£ÀUÁt¨ÉÃQzÉ. ¨sÀæµÀÖvÉ J£ÀÄߪÀÅzÀPÉÌ ªÀÄ£À¸ÀÄì, PÀtÄÚ, Q« K£ÀÆ EgÀĪÀÅ¢®è JAzÀÄ w½zÀÆ F jÃwAiÀÄ ¤jÃPÉëUÀ¼À£ÀÄß ElÄÖPÉƼÀÄîªÀÅzÀÄ ºÁ¸Àå¸ÀàzÀ J¤¹zÀgÀÆ C¸ÁzsÀåªÁzÀ PÉ®¸ÀªÉãÀÆ C®è. ºÁUÁV £ÀªÀÄä ¨sÀæµÀÖ ªÀåªÀ¸ÉÜ ¸ÀA¥ÀÆtð £Á±ÀªÁUÀ¨ÉÃPÉAzÀÄ §AiÀĸÀÄwÛgÀĪÀ ¸ÀªÀiÁdUÀ¼À°è F jÃwAiÀÄ PÉ®ªÀÅ PÀpt ¸ÀAzÀ¨sÀðUÀ¼À°è DzÀgÀÆ ¨sÀæµÀÖZÁgÀ gÀ»vÀ ¥ÀæªÀiÁtÂPÀ ºÁUÀÆ dªÁ¨ÁÞjAiÀÄÄvÀ PÁAiÀÄðUÀ¼ÀÄ DUÀĪÀÅzÁzÀgÉ ªÀÄÄA¢£À ¢£ÀUÀ¼À°è ¨sÀæµÀÖvÉ J£ÀÄߪÀ ¨sÀÆvÀ ºÉÆâÃvÀÄ JA§ ¨sÀgÀªÀ¸É ¸ÀªÀiÁdzÀ ¸ÁªÀiÁ£Àå d£ÀgÀ°è ªÀÄÆqÀ®Ä ¸ÁzsÀåªÁUÀÄvÀÛzÉ. AiÉÆÃd£ÉUÀ¼ÀÄ PÁ£ÀƤ£À ¨ÉAUÁªÀ®°è C£ÀĵÁ×£À DUÀĪÀÅzÀQÌAxÀ ªÀÄ£À¹ì£À DvÀä ¸ÁQëAiÀÄ £ÉgÀ¼À°è C£ÀĵÁ×£ÀUÉÆAqÀgÉ GvÀÛªÀÄ. DUÀ ºÀt RZÁðUÀzÉ G½AiÀÄĪÀÅzÁUÀ°, CxÀªÁ ªÀåxÀðªÁV ¥ÁªÀwAiÀiÁUÀĪÀÅzÁUÀ° vÀ¥ÀÄàvÀÛzÉ.  EAvÀºÀ ªÀĺÀvÀézÀ PÁAiÀÄðPÉÌ F §gÀ¥ÀjºÁgÀ PÁAiÀÄðUÀ¼ÀÄ ªÀÄÄ£ÀÄßr §gÉAiÀÄ° JAzÀÄ D²¸ÉÆÃt.
                                                    - qÁ. J¸ï.JA. ªÀÄÄvÀÛAiÀÄå